BREAKING NEWS : ವಿಜಯಪುರಕ್ಕೂ ಕಾಲಿಟ್ಟ ‘ಧರ್ಮ ದಂಗಲ್’ : ‘ಮುಸ್ಲಿಂ ವ್ಯಾಪಾರಿ’ಗಳಿಗೆ ನಿಷೇಧ ಹೇರುವಂತೆ ಮನವಿ

ವಿಜಯಪುರ : ವಿಜಯಪುರಕ್ಕೂ ಧರ್ಮ ದಂಗಲ್ ಕಾಲಿಟ್ಟಿದ್ದು, ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರುವಂತೆ ಶ್ರೀರಾಮಸೇನೆ ಮನವಿ ಮಾಡಿದೆ. ವಿಜಯಪುರದ ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು, ಜಾತ್ರೆಯಲ್ಲಿ ಅಂಗಡಿ ಮುಗ್ಗಟ್ಟನ್ನು ತೆರೆಯುವುದಕ್ಕೆ ಅವಕಾಶ ನೀಡಬಾರದು ಎಂದು ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶ್ರೀರಾಮ ಸೇನೆ ಮನವಿ ಮಾಡಿದೆ. ಲವ್ ಜಿಹಾದ್ ನಿಲ್ಲೋವರೆಗೂ ಯಾವುದೇ ಕಾರಣಕ್ಕೂ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ. ರೈಲು ಮತ್ತು ಪ್ಲಾಟ್ಫಾರ್ಮ್ ನಡುವೆ ಸಿಲುಕಿದ … Continue reading BREAKING NEWS : ವಿಜಯಪುರಕ್ಕೂ ಕಾಲಿಟ್ಟ ‘ಧರ್ಮ ದಂಗಲ್’ : ‘ಮುಸ್ಲಿಂ ವ್ಯಾಪಾರಿ’ಗಳಿಗೆ ನಿಷೇಧ ಹೇರುವಂತೆ ಮನವಿ