BIG NEWS: ಕರಾವಳಿಯಲ್ಲಿ ಮತ್ತೆ ‘ಧರ್ಮ ದಂಗಲ್’: ಕುಕ್ಕೆಯಲ್ಲಿ ಚಂಪಾಷಷ್ಠಿಗೆ ಅನ್ಯಮತೀಯರ ವ್ಯಾಪರಕ್ಕೆ ಬ್ರೇಕ್

ದಕ್ಷಿಣ ಕನ್ನಡ: ಈಗಾಗಲೇ ಹಲಾಲ್ ಕಟ್ ಬ್ಯಾನ್, ಜಾತ್ರೆಗಳಲ್ಲಿ ಅನ್ಯಧರ್ಮೀಯರಿಗೆ ಅವಕಾಶವಿಲ್ಲ ಎಂಬುದಾಗಿ ಧರ್ಮ ದಂಗಲ್ ಆರಂಭಗೊಂಡು ತಣ್ಣಗಾಗಿತ್ತು. ಈಗ ಮತ್ತೆ ಧರ್ಮ ಧಂಗಲ್ ಕರಾವಳಿಯಲ್ಲಿ ಚಿಗುರೊಡೆಗಿದೆ. ಕುಕ್ಕೆಯಲ್ಲಿ ನಡೆಯಲಿರುವಂತ ಚಂಪಾಷಷ್ಠಿಯಲ್ಲಿ ಅನ್ಯಮತೀಯರು ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬ ಬ್ಯಾನರ್ ರಾರಾಜಿಸುತ್ತಿದೆ. ನಾಳೆಯಿಂದ ನಂದಿನಿ ಹಾಲು, ಮೊಸರಿನ ದರ 2 ರೂ ಹೆಚ್ಚಳ: ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ | Nandini Milk Price Hike ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕಡಬಾ ತಾಲೂನ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದು … Continue reading BIG NEWS: ಕರಾವಳಿಯಲ್ಲಿ ಮತ್ತೆ ‘ಧರ್ಮ ದಂಗಲ್’: ಕುಕ್ಕೆಯಲ್ಲಿ ಚಂಪಾಷಷ್ಠಿಗೆ ಅನ್ಯಮತೀಯರ ವ್ಯಾಪರಕ್ಕೆ ಬ್ರೇಕ್