BIG NEWS: ಗೌರಿಗಣೇಶ ಚತುರ್ಥಿಗೂ ತಟ್ಟಿದ ಧರ್ಮ ದಂಗಲ್ ಬಿಸಿ: ಹಿಂದೂ ವರ್ತಕರಿಂದ ವಸ್ತು ಖರೀದಿಸುವಂತೆ ಅಭಿಯಾನ

ಬೆಂಗಳೂರು: ಈಗಾಗಲೇ ಅಲಾಲ್ ವರ್ಸಸ್ ಜಟಕಾ ಕಟ್ ಮಾಂಸ ವಿವಾದದ ಬಳಿಕ, ಈಗ ಗೌರಿ ಗಣೇಶ ಹಬ್ಬದ ( Gowri Ganesha Festival ) ಸಂದರ್ಭದಲ್ಲಿಯೂ ಧರ್ಮ ದಂಗಲ್ ಬಿಸಿ ಎದ್ದಿದೆ. ಈ ಹಬ್ಬದಂದು ಹಿಂದೂ ವರ್ತಕರಿಂದಲೇ ವಸ್ತುಗಳನ್ನು ಖರೀದಿಸುವಂತೆ ಅಭಿಯಾನ ಆರಂಭಗೊಂಡಿದೆ. BREAKING NEWS: ‘ಕಾಂಗ್ರೆಸ್ ಹೊಸ ಅಧ್ಯಕ್ಷ’ರ ಆಯ್ಕೆಗಾಗಿ ಚುನಾವಣೆಗೆ ಮುಹೂರ್ತ ಫಿಕ್ಸ್: ಅ.17ರಂದು ಮತದಾನ, ಅ.19ಕ್ಕೆ ಮತಏಣಿಕೆ | Congress presidential election ಈ ಕುರಿತಂತೆ ವಿಶ್ವ ಹಿಂದೂ ಪರಿಷತ್ ನಿಂದ ಅಭಿಯಾನ … Continue reading BIG NEWS: ಗೌರಿಗಣೇಶ ಚತುರ್ಥಿಗೂ ತಟ್ಟಿದ ಧರ್ಮ ದಂಗಲ್ ಬಿಸಿ: ಹಿಂದೂ ವರ್ತಕರಿಂದ ವಸ್ತು ಖರೀದಿಸುವಂತೆ ಅಭಿಯಾನ