ದೇವೇಗೌಡರು ಬೇಡ ಎಂದರು ಒತ್ತಡ ಹಾಕಿ ನನ್ನನ್ನು ಸಿಎಂ ಮಾಡಿದರು : ಮಾಜಿ ಸಿಎಂ HD ಕುಮಾರಸ್ವಾಮಿ

ಹಾಸನ : ನಾನು 14 ತಿಂಗಳು ಮುಖ್ಯಮಂತ್ರಿ ಆಗಿದ್ದಾಗ ಹಲವು ಸಮಸ್ಯೆಗಳನ್ನ ಎದುರಿಸಿದ್ದೇನೆ. ನಾನು ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೆ, ಯಾರಿಗೂ ಬಹುಮತ ಸಿಗದಿದ್ದಾಗ ಅವರೇ ಎಚ್ ಡಿ ದೇವೇಗೌಡ ಅವರನ್ನು ಭೇಟಿಯಾದರು. ದೇವೇಗೌಡರು ನನ್ನ ಮಗ ಸಿಎಂ ಆಗುವುದು ಬೇಡ ಎಂದು ಹೇಳಿದರು.ಆದರೂ ಅವರೇ ಒತ್ತಡ ಹಾಕಿ ನನ್ನನ್ನು ಸಿಎಂ ಮಾಡಿದರು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು. ಉದ್ಯೋಗವಾರ್ತೆ: SSCನಿಂದ 3,712 ಕಿರಿಯ ದರ್ಜೆ ಕ್ಲರ್ಕ್​, ಡೇಟಾ … Continue reading ದೇವೇಗೌಡರು ಬೇಡ ಎಂದರು ಒತ್ತಡ ಹಾಕಿ ನನ್ನನ್ನು ಸಿಎಂ ಮಾಡಿದರು : ಮಾಜಿ ಸಿಎಂ HD ಕುಮಾರಸ್ವಾಮಿ