ಜಬಲ್ಪುರ : ಫೆಬ್ರವರಿ ತಿಂಗಳ ಒಂದು ಮಧ್ಯಾಹ್ನ, ಸುಪ್ರೀಂ ಕೋರ್ಟ್’ನಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠದ ಮುಂದೆ 10 ನಿಮಿಷಗಳ ಕಾಲ ಯುವ ಧ್ವನಿಯೊಂದು ಪ್ರತಿಧ್ವನಿಸಿತು. ಆ ಧ್ವನಿ ಹಿರಿಯ ವಕೀಲರದ್ದಲ್ಲ, ಸಾಂವಿಧಾನಿಕ ತಜ್ಞರದ್ದಲ್ಲ, ಬದಲಾಗಿ ಜಬಲ್ಪುರದ 12ನೇ ತರಗತಿ ಪಾಸಾದ, ವೈದ್ಯನಾಗಲು ಬಯಸಿದ 19 ವರ್ಷದ ಅಥರ್ವ ಚತುರ್ವೇದಿ ಅವರದ್ದಾಗಿತ್ತು. ಹತ್ತು ನಿಮಿಷಗಳ ನಂತರ, ನಡೆದಿದ್ದು ಮ್ಯಾಜಿಕ್.! ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನ್ನ ಅಸಾಧಾರಣ ಅಧಿಕಾರವನ್ನ ಬಳಸಿಕೊಂಡು, ಸುಪ್ರೀಂ ಕೋರ್ಟ್ ರಾಷ್ಟ್ರೀಯ ವೈದ್ಯಕೀಯ … Continue reading MBBS ಸೀಟು ನಿರಾಕರಣೆ, ಸುಪ್ರೀಂಕೋರ್ಟ್’ನಲ್ಲಿ ತನ್ನದೇ ಕೇಸ್ ವಾದಿಸಿ, 10 ನಿಮಿಷದಲ್ಲೇ ಪ್ರವೇಶ ಗಿಟ್ಟಿಸಿಕೊಂಡ 19 ವರ್ಷದ ಪೋರ!
Copy and paste this URL into your WordPress site to embed
Copy and paste this code into your site to embed