BIGG NEWS : ಗದಗ ಜಿಲ್ಲೆಯ ಕೈಗಾ-ಇಳಕಲ್ ಹೆದ್ದಾರಿ ದುರಸ್ತಿಗೆ ಆಗ್ರಹ : ಟೈರ್​ಗೆ ಬೆಂಕಿ ಹಚ್ಚಿ, ಲಕ್ಷ್ಮೇಶ್ವರ ಸಂಪೂರ್ಣ ಬಂದ್

ಗದಗ : ಕಳೆದ ಆರು ತಿಂಗಳಿಂದ ಹದಗೆಟ್ಟಿದ್ದ ಜಿಲ್ಲೆಯ ಲಕ್ಷ್ಮೇಶ್ವರ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ದುರಸ್ತಿಗಾಗಿ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ,  ರಸ್ತೆಯ ಮಧ್ಯದಲ್ಲೇ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಲಕ್ಷ್ಮೇಶ್ವರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ BIG NEWS: ರಾಜ್ಯದಲ್ಲಿ ಮತ್ತೆ ಮೈತ್ರಿ ಸರ್ಕಾರ ಬರೋದಿಲ್ಲ, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರೋದು ಫಿಕ್ಸ್ – HDK | 2023 Election ಲಕ್ಷ್ಮೇಶ್ವರ ಪಟ್ಟಣದಲ್ಲಿ ವ್ಯಾಪಾರಸ್ಥರು ಅಂಗಡಿ-ಮುಗ್ಗಟ್ಟುಗಳು … Continue reading BIGG NEWS : ಗದಗ ಜಿಲ್ಲೆಯ ಕೈಗಾ-ಇಳಕಲ್ ಹೆದ್ದಾರಿ ದುರಸ್ತಿಗೆ ಆಗ್ರಹ : ಟೈರ್​ಗೆ ಬೆಂಕಿ ಹಚ್ಚಿ, ಲಕ್ಷ್ಮೇಶ್ವರ ಸಂಪೂರ್ಣ ಬಂದ್