BREAKING NEWS : ದೆಹಲಿ ಗಲಭೆ ಪ್ರಕರಣ : ಉಮರ್ ಖಾಲಿದ್ ನನ್ನು ಖುಲಾಸೆಗೊಳಿಸಿದ ಕರ್ಕರ್ಡೂಮಾ ಕೋರ್ಟ್ | Delhi Riots Case

ನವದೆಹಲಿ : 2020ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಉಮರ್ ಖಾಲಿದ್ ಅವರನ್ನು ದೆಹಲಿ ನ್ಯಾಯಾಲಯ ಇಂದು ದೋಷಮುಕ್ತಗೊಳಿಸಿದೆ. ಉಮರ್ ಖಾಲಿದ್ ಜೊತೆಗೆ ಮತ್ತೊಬ್ಬ ವಿದ್ಯಾರ್ಥಿ ನಾಯಕರಾದ ಖಾಲಿದ್ ಸೈಫಿ ಕೂಡ ದೆಹಲಿಯ ಕರ್ಕರ್ಡೂಮಾ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದಾರೆ. Delhi's Karkardooma Court discharges Umar Khalid and Khalid Saifi in a riot-related case in February 2020. — ANI (@ANI) December 3, 2022 ದೆಹಲಿಯ … Continue reading BREAKING NEWS : ದೆಹಲಿ ಗಲಭೆ ಪ್ರಕರಣ : ಉಮರ್ ಖಾಲಿದ್ ನನ್ನು ಖುಲಾಸೆಗೊಳಿಸಿದ ಕರ್ಕರ್ಡೂಮಾ ಕೋರ್ಟ್ | Delhi Riots Case