BIG NEWS: ‘ದಿ ವೈರ್ ಸಂಪಾದಕ ಸಿದ್ಧಾರ್ಥ್ ವರದರಾಜನ್, ಎಂಕೆ ವೇಣು ನಿವಾಸಗಳಲ್ಲಿ ದೆಹಲಿ ಪೊಲೀಸ್ ಶೋಧ

ನವದೆಹಲಿ : ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರ ದೂರಿನ ಆಧಾರದ ಮೇಲೆ ಸುದ್ದಿ ವೆಬ್‌ಸೈಟ್ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ ‘ದಿ ವೈರ್ ಪತ್ರಿಕೆಯ ಇಬ್ಬರು ಸಂಪಾದಕರ ನಿವಾಸವನ್ನು ಶೋಧ ಕಾರ್ಯ ನಡೆಸಿದ್ದಾರೆ. BIGG NEWS : ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ : ನಾಳೆ ಬೆಳಗ್ಗೆ 11:30 ಕ್ಕೆ ಬೆಂಗಳೂರಿಗೆ ‘ಸೂಪರ್ ಸ್ಟಾರ್’ ರಜನೀಕಾಂತ್ ಆಗಮನ ಸುದ್ದಿ ವೆಬ್‌ಸೈಟ್ ದಿ ವೈರ್‌ನ ಸಂಸ್ಥಾಪಕ ಸಂಪಾದಕರಾದ ಸಿದ್ಧಾರ್ಥ್ … Continue reading BIG NEWS: ‘ದಿ ವೈರ್ ಸಂಪಾದಕ ಸಿದ್ಧಾರ್ಥ್ ವರದರಾಜನ್, ಎಂಕೆ ವೇಣು ನಿವಾಸಗಳಲ್ಲಿ ದೆಹಲಿ ಪೊಲೀಸ್ ಶೋಧ