BIGG NEWS: ಮಂಕಿಪಾಕ್ಸ್ ಪತ್ತೆಯಾದ ಪ್ರಯಾಣಿಕರನ್ನು LNJP ಆಸ್ಪತ್ರೆಗೆ ಕಳುಹಿಸಲು ಎಚ್ಚರಿಕೆ

ನವದೆಹಲಿ: ಮಂಕಿಪಾಕ್ಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಾಗಿ ಕ್ರಮಕೈಗೊಂಡಿದ್ದಾರೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಬರುವ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಜು. 30 ರಂದು ಯದುಗಿರಿ ಯತಿರಾಜ ಶ್ರೀಗಳಿಗೆ ತುಮಕೂರು VV ಗೌರವ ಡಾಕ್ಟರೇಟ್ ಪ್ರದಾನ   ಈ ವೇಳೆ ಅವರಿಗೆ ಸೋಂಕಿನ ರೋಗಲಕ್ಷಣಗಳು ಕಂಡುಬಂದಲ್ಲಿ ಲೋಕ ನಾಯಕ್ ಜೈ ಪ್ರಕಾಶ್ (ಎಲ್ಎನ್ಜೆಪಿ) ಆಸ್ಪತ್ರೆಗೆ ಕಳುಹಿಸುತ್ತದೆ ಎಂದು ಮಾಹಿತಿ ನೀಡಿದೆ.ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ತೀವ್ರ ಜ್ವರ, ಬೆನ್ನು ನೋವು ಮತ್ತು ಕೀಲು ನೋವಿನಂತಹ … Continue reading BIGG NEWS: ಮಂಕಿಪಾಕ್ಸ್ ಪತ್ತೆಯಾದ ಪ್ರಯಾಣಿಕರನ್ನು LNJP ಆಸ್ಪತ್ರೆಗೆ ಕಳುಹಿಸಲು ಎಚ್ಚರಿಕೆ