BIGG NEWS: ಮತದಾರರ ಪಟ್ಟಿಯಲ್ಲಿ ಡಿಲೀಟ್‌ ಅದವರ ಸೂಕ್ತ ಮಾಹಿತಿ ತನ್ನಿ; ಡಿ.ಕೆ ಸುರೇಶ್‌ ಸಂಸದ ಸ್ಥಾನಕ್ಕೆ ಘನತೆ ತರುವಂತ ಹೇಳಿಕೆ ನೀಡಲಿ; ಮುನಿರತ್ನ ವಾಗ್ದಾಳಿ

ಬೆಂಗಳೂರು: ಸಂಸದ ಡಿ.ಕೆ ಸುರೇಶ್‌ ಆರ್‌ ಆರ್‌ ನಗರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್‌ ಆಗಿರುವ ವಿಚಾರವಾಗಿ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ. Vastu Tips : ಕೆಲಸದಲ್ಲಿ ಯಶಸ್ಸು ಪಡೆಯಲು ಕಚೇರಿಯಲ್ಲಿ ಈ ವಿಶೇಷ ವಸ್ತುಗಳನ್ನು ಇರಿಸಿ, ಆದಾಯ ಹೆಚ್ಚಲಿದೆ   ಡಿಲೀಟ್‌ ಆಗಿರುವ ಮತ್ತು ಸೇರ್ಪಡೆ ಅದವರ ಸೂಕ್ತ ಮಾಹಿತಿ ತನ್ನಿ. ನಿಮ್ಮ ಜತೆ ಇದ್ದಾಗ ಯಾವುದು ಸೇರ್ಪಡೆ, ಡಿಲೀಟ್‌ ಆಗಿರಲಿಲ್ಲ. ನಿಮ್ಮ ಜತೆ ಇದ್ದಾಗ ಪವಿತ್ರವಾಗಿದ್ದೆ. ಇದೀಗ ಅಪವಿತ್ರವಾಗಿದ್ದೇನೆ ಎಂದು ಡಿ.ಕೆ ಸುರೇಶ್‌ … Continue reading BIGG NEWS: ಮತದಾರರ ಪಟ್ಟಿಯಲ್ಲಿ ಡಿಲೀಟ್‌ ಅದವರ ಸೂಕ್ತ ಮಾಹಿತಿ ತನ್ನಿ; ಡಿ.ಕೆ ಸುರೇಶ್‌ ಸಂಸದ ಸ್ಥಾನಕ್ಕೆ ಘನತೆ ತರುವಂತ ಹೇಳಿಕೆ ನೀಡಲಿ; ಮುನಿರತ್ನ ವಾಗ್ದಾಳಿ