ಬೆಂಗಳೂರು: ಸಂಸದ ಡಿ.ಕೆ ಸುರೇಶ್‌ ಆರ್‌ ಆರ್‌ ನಗರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್‌ ಆಗಿರುವ ವಿಚಾರವಾಗಿ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ.

Vastu Tips : ಕೆಲಸದಲ್ಲಿ ಯಶಸ್ಸು ಪಡೆಯಲು ಕಚೇರಿಯಲ್ಲಿ ಈ ವಿಶೇಷ ವಸ್ತುಗಳನ್ನು ಇರಿಸಿ, ಆದಾಯ ಹೆಚ್ಚಲಿದೆ

 

ಡಿಲೀಟ್‌ ಆಗಿರುವ ಮತ್ತು ಸೇರ್ಪಡೆ ಅದವರ ಸೂಕ್ತ ಮಾಹಿತಿ ತನ್ನಿ. ನಿಮ್ಮ ಜತೆ ಇದ್ದಾಗ ಯಾವುದು ಸೇರ್ಪಡೆ, ಡಿಲೀಟ್‌ ಆಗಿರಲಿಲ್ಲ. ನಿಮ್ಮ ಜತೆ ಇದ್ದಾಗ ಪವಿತ್ರವಾಗಿದ್ದೆ. ಇದೀಗ ಅಪವಿತ್ರವಾಗಿದ್ದೇನೆ ಎಂದು ಡಿ.ಕೆ ಸುರೇಶ್‌ ವಿರುದ್ಧ ಗುಡುಗಿದ್ದಾರೆ. ಡಿ.ಕೆ ಸುರೇಶ್‌ ಸಂಸದ ಸ್ಥಾನಕ್ಕೆ ಘನತೆ ತರುವಂತ ಹೇಳಿಕೆ ನೀಡಲಿ. ಮತದಾರರ ಪಟ್ಟಿ ಡಿಲೀಟ್‌ ಮಾಡುವಷ್ಟು ಕೀಳುಮಟ್ಟ ನನ್ನದಲ್ಲ. ತೇಜೋವಧೆ ಮಾಡು ಚುನಾವಣೆಯಲ್ಲಿ ಗೆಲ್ತೀನಿ ಅನ್ನೋದನ್ನು ಬಿಟ್ಟುಬಿಡಿ.

Vastu Tips : ಕೆಲಸದಲ್ಲಿ ಯಶಸ್ಸು ಪಡೆಯಲು ಕಚೇರಿಯಲ್ಲಿ ಈ ವಿಶೇಷ ವಸ್ತುಗಳನ್ನು ಇರಿಸಿ, ಆದಾಯ ಹೆಚ್ಚಲಿದೆ

 

 

 

ಸೇರ್ಪಡೆ ಮತ್ತು ಡಿಲೀಟ್‌ ಕೆಲಸ ನನ್ನದಲ್ಲ, ನಿಮಗೆ ಅಂತಹ ಅಭ್ಯಾಸಗಳಿವೆ. ಮಲ್ಲೇಶ್ವರಂನಲ್ಲಿ ನನ್ನದು ಐದು ತಲೆಮಾರು ಸ್ವಲ್ಪ ಗೊತ್ತಿರಲಿ. ಒಂದು ವೇಳೆ ನಿಮಗೆ ಗೊತ್ತಿಲ್ಲ ಅಂದರೆ ನಿಮ್ಮ ಅಣ್ಣನ ಕೇಳಿ ಗೊತ್ತಾಗುತ್ತದೆ ಎಂದು ಕಿಡಿಕಾರಿದ್ರು.
ನಾಮಪತ್ರ ಸಲ್ಲಿಸಿ ನಾನು ಕ್ಷೇತ್ರದಲ್ಲಿ ಮತಯಾಚನೆ ಮಾಡುವುದಿಲ್ಲ. ನೀವು ಅದೇ ರೀತಿ ಮಾಡಿ, ಜನರ ತೀರ್ಮಾನಕ್ಕೆ ಬಿಡೋಣ ಎಂದು ಡಿ.ಕೆ ಸುರೇಶ್‌ ವಿರುದ್ಧ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.

Share.
Exit mobile version