‘ನ್ಯಾಯದಾನದಲ್ಲಿ ವಿಳಂಬವೇ ದೇಶದ ಜನತೆಗೆ ದೊಡ್ಡ ಅಡಚಣೆ’: ಪ್ರಧಾನಿ ಮೋದಿ

ನವದೆಹಲಿ: ವಸಾಹತುಶಾಹಿ ಕಾನೂನುಗಳನ್ನು ಹಿಮ್ಮೆಟ್ಟಿಸುವ ಮೂಲಕ ವಸಾಹತುಶಾಹಿಯ ಸಂಕೋಲೆಗಳನ್ನು ಮುರಿಯುವುದು ಮುಖ್ಯ, ಆಗ ಮಾತ್ರ ಭಾರತವು ನಿಜವಾದ ಅರ್ಥದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಕೆವಾಡಿಯಾದ ಏಕ್ತಾ ನಗರದಲ್ಲಿ ‘ಏಕತಾ ಪ್ರತಿಮೆ’ಯ ಬಳಿ ಎರಡು ದಿನಗಳ ‘ಅಖಿಲ ಭಾರತ ಕಾನೂನು ಸಚಿವರು ಮತ್ತು ಕಾನೂನು ಕಾರ್ಯದರ್ಶಿಗಳ ಸಮಾವೇಶ’ದ ಉದ್ಘಾಟನಾ ಅಧಿವೇಶನದಲ್ಲಿ ಅವರು ಮಾತನಾಡಿದ್ದಾರೆ, ಇದೇ ವೇಳೆ ಅವರು ಕಾನೂನುಗಳನ್ನು ಸ್ಪಷ್ಟ ರೀತಿಯಲ್ಲಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಬೇಕು, ಇದರಿಂದ ಕಡುಬಡವರು … Continue reading ‘ನ್ಯಾಯದಾನದಲ್ಲಿ ವಿಳಂಬವೇ ದೇಶದ ಜನತೆಗೆ ದೊಡ್ಡ ಅಡಚಣೆ’: ಪ್ರಧಾನಿ ಮೋದಿ