Watch Video: ಅಯೋಧ್ಯೆಯಲ್ಲಿ ‘ರಾಮ ಜ್ಯೋತಿ’ಯನ್ನು ಬೆಳಗಿಸುವ ಮೂಲಕ ‘ದೀಪೋತ್ಸವ’ ಆಚರಣೆ | Ayodhya Deepotsav 2023

ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿಯವರು ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದ ನಂತ್ರ, ದೇಶಾದ್ಯಂತ ದೀಪೋತ್ಸವ ಆಚರಿಸುವಂತೆ ಕರೆ ನೀಡಿದ್ದರು. ಅದರ ಸಲುವಾಗಿ ಅಯೋಧ್ಯೆಯಲ್ಲಿ ರಾಮ ಜ್ಯೋತಿಯನ್ನು ಬೆಳಗಿಸುವ ಮೂಲಕ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಉತ್ತರ ಪ್ರದೇಶ ಸರ್ಕಾರವು ಅಯೋಧ್ಯೆಯಲ್ಲಿ ದೀಪೋತ್ಸವವನ್ನು ಆಯೋಜಿಸಿದ್ದು, ಅಯೋಧ್ಯೆಯ ದೇಗುಲಗಳು, ಸಾರ್ವಜನಿಕ ಸ್ಥಳಗಳಲ್ಲಿ ದೀಪೋತ್ಸವವನ್ನು ಆಚರಿಸಲಾಗುತ್ತಿದೆ. ಈ ಮೂಲಕ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಅಯೋಧ್ಯೆಯ ರಾಮಲಲ್ಲಾ, ಕನಕ ಭವನ, ಹನುಮಾನ್ ಗುಡಿ, ಗುಪ್ತರಘಾಟ್, ಲತಾ ಮಂಗೇಶ್ವರ್ ವೃತ್ತ, ಸರಯು ನದಿ ತೀರ ಪ್ರದೇಶ, … Continue reading Watch Video: ಅಯೋಧ್ಯೆಯಲ್ಲಿ ‘ರಾಮ ಜ್ಯೋತಿ’ಯನ್ನು ಬೆಳಗಿಸುವ ಮೂಲಕ ‘ದೀಪೋತ್ಸವ’ ಆಚರಣೆ | Ayodhya Deepotsav 2023