BIG BREAKING: ರಾಜ್ಯ ಸರ್ಕಾರದಿಂದ ‘CBI’ಗೆ ನೀಡಿದ್ದ ‘ಮುಕ್ತ ತನಿಖೆ ಅನುಮತಿ’ ಹಿಂಪಡೆಯಲು ನಿರ್ಧಾರ

ಬೆಂಗಳೂರು: ಈ ಹಿಂದೆ ಸಿಬಿಐಗೆ ರಾಜ್ಯದಲ್ಲಿನ ಅಪರಾಧಗಳ ತನಿಖೆಯನ್ನು ಮುಕ್ತವಾಗಿ ನಡೆಸಲು ಅವಕಾಶ ನೀಡಲಾಗಿತ್ತು. ಈಗ ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಹೊರ ಬರುತ್ತಿದ್ದಂತೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಸಿಬಿಐಗೆ ನೀಡಿದ್ದಂತ ಮುಕ್ತ ಅವಕಾಶವನ್ನು ಹಾಲಿ ಕಾಂಗ್ರೆಸ್ ಸರ್ಕಾರ ಹಿಂಪಡೆಯಲು ಮಹತ್ವದ ನಿರ್ಧಾರವನ್ನು ಇಂದಿನ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಚಿವ ಹೆಚ್.ಕೆ ಪಾಟೀಲ್ … Continue reading BIG BREAKING: ರಾಜ್ಯ ಸರ್ಕಾರದಿಂದ ‘CBI’ಗೆ ನೀಡಿದ್ದ ‘ಮುಕ್ತ ತನಿಖೆ ಅನುಮತಿ’ ಹಿಂಪಡೆಯಲು ನಿರ್ಧಾರ