BIG NEWS: ಎಲ್ಲಾ ಶಾಲೆಗಳಲ್ಲಿ ವಿವೇಕಾನಂದ ಪೋಟೋ ಹಾಕಲು ತೀರ್ಮಾನ – ಸಚಿವ ಬಿ.ಸಿ ನಾಗೇಶ್

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ( Congress Party ) ಶಾಲೆಗಳಿಗೆ ( School ) ಕೇಸರಿ ಬಣ್ಣ ಬಳಿಯುತ್ತಿರೋ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಶಿಕ್ಷಣ ಕ್ಷೇತ್ರದಲ್ಲಿಯೂ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ನಾವು ಇಂತದ್ದೇ ಬಣ್ಣ ಬಳಿಯೋದಕ್ಕೆ ಹೇಳಿಲ್ಲ. ಈಗಾಗಲೇ ವಿವೇಕಾನಂದ ಪೋಟೋ ಕೆಲ ಶಾಲೆಗಳಲ್ಲಿ ಇದೆ. ಇನ್ಮುಂದೆ ಎಲ್ಲಾ ಶಾಲೆಗಳಲ್ಲಿಯೂ ವಿವೇಕಾನಂದ ಪೋಟೋ ಹಾಕೋದಕ್ಕೆ ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Education Minister BC Nagesh ) ಹೇಳಿದ್ದಾರೆ. ಶಿವಮೊಗ್ಗ: ನ.19ರಂದು … Continue reading BIG NEWS: ಎಲ್ಲಾ ಶಾಲೆಗಳಲ್ಲಿ ವಿವೇಕಾನಂದ ಪೋಟೋ ಹಾಕಲು ತೀರ್ಮಾನ – ಸಚಿವ ಬಿ.ಸಿ ನಾಗೇಶ್