BIGG NEWS : ಪಂಚಮಸಾಲಿ ಮೀಸಲಾತಿಗಾಗಿ ನಾಳೆ ‘ ಬೆಂಗಳೂರು ಚಲೋ ’ಕ್ಕೆ ನಿರ್ಧಾರ : ಜಯಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು : ಪಂಚಮಸಾಲಿ ಮೀಸಲಾತಿ (Panchamsali Reservation) ಗಾಗಿ ನಾಳೆ ‘ ಬೆಂಗಳೂರು ಚಲೋ ’ಕ್ಕೆ ನಿರ್ಧಾರಿಸಿದ್ಧೇವೆಂದು ಜಯಮೃತ್ಯುಂಜಯ ಸ್ವಾಮೀಜಿ ( Jayamruthyunjaya Swamiji )ಮಾಹಿತಿ ನೀಡಿದ್ದಾರೆ  WATCH VIDEO: ಆಂಬ್ಯುಲೆನ್ಸ್ ಸಿಗದಿದಕ್ಕೆ ಹೆಗಲ ಮೇಲೆ ಸೊಸೆ ಶವ ಹೊತ್ತುಕೊಂಡು ತಿರುಗಾಡಿದ ಮಾವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಭಂದಿಸಿದಂತೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬೆಂಗಳೂರಿಗೆ 25 ಲಕ್ಷ ಜನ ಯಾವಾಗ ಹೋಗಬೇಕು ಎಂಬುವುದರ ಕುರಿತು ಇದೇ 21ರಂದು ಹುಕ್ಕೇರಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ನಿರ್ಧಾರ … Continue reading BIGG NEWS : ಪಂಚಮಸಾಲಿ ಮೀಸಲಾತಿಗಾಗಿ ನಾಳೆ ‘ ಬೆಂಗಳೂರು ಚಲೋ ’ಕ್ಕೆ ನಿರ್ಧಾರ : ಜಯಮೃತ್ಯುಂಜಯ ಸ್ವಾಮೀಜಿ