Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Facebook Twitter Instagram
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Home » Shocking News:‌ ಬ್ಯಾಡ್ಮಿಂಟನ್‌ ಆಡುತ್ತಿದ್ದಾಗಲೇ ಹಾರಿ ಹೋಯ್ತು ಯುವಕನ ಪ್ರಾಣ ಪಕ್ಷಿ…
    INDIA

    Shocking News:‌ ಬ್ಯಾಡ್ಮಿಂಟನ್‌ ಆಡುತ್ತಿದ್ದಾಗಲೇ ಹಾರಿ ಹೋಯ್ತು ಯುವಕನ ಪ್ರಾಣ ಪಕ್ಷಿ…

    By kannadanewsnowJune 23, 7:20 am

    ಪಲ್ನಾಡು(ಆಂಧ್ರಪ್ರದೇಶ): ಸಾವು ಯಾವಾಗ, ಹೇಗೆ ಸಂಭವಿಸುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಈಗ ಚೆನ್ನಾಗಿಯೇ ಇದ್ದವರು ಕೆಲ ಕ್ಷಣದಲ್ಲೇ ಇದ್ದಕ್ಕಿದ್ದಂತೆ ಪ್ರಾಣ ಕಳೆದುಕೊಳ್ಳುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಆಂದ್ರದ ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆಯಲ್ಲಿ ನಡೆದಿದೆ. ಯುವಕನೊಬ್ಬ ಶಟಲ್ ಬ್ಯಾಡ್ಮಿಂಟನ್‌ ಆಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಕುಸಿದುಬಿದ್ದಿದ್ದು, ಆತನ ಪ್ರಾಣ ಪಕ್ಷಿ ಅಲ್ಲೇ ಹಾರಿ ಹೋಗಿದೆ. 

    ಮೃತನನ್ನು ಕಿಶೋರ್ ಎಂದು ಗುರುತಿಸಲಾಗಿದೆ. ಚಿಲಕಲೂರಿಪೇಟೆ ಪುರಸಭೆ ಮಾಜಿ ಅಧ್ಯಕ್ಷ ದಿವಂಗತ ಮಲ್ಲೇಲ ಬುಚ್ಚಯ್ಯ ಅವರ ಮೊಮ್ಮಗ ಕಿಶೋರ್ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ . ಖಾಸಗಿ ಷಟಲ್ ಕ್ಲಬ್‌ನಲ್ಲಿ ಶಟಲ್ ಕಾಕ್ ಆಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತಯೇ ಕುಸಿದು ಬಿದ್ದಿದ್ದಾರೆ. ನಂತರ ಕೂಡಲೇ ಕಿಶೋರ್‌ನನ್ನು ಆತನ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರು. ಆದ್ರೆ, ಈಗಾಗಲೇ ಕಿಶೋರ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಿಶೋರ್ ಹಠಾತ್ ಸಾವಿನಿಂದ ಸ್ನೇಹಿತರು ಮತ್ತು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.

    ಹಠಾತ್ ಹೃದಯಾಘಾತ ಮತ್ತು ತಲೆಯಲ್ಲಿ ನರಗಳು ತುಂಡಾಗುವ ಸಂದರ್ಭಗಳಲ್ಲಿ ಇಂತಹ ಸಾವುಗಳು ಸಂಭವಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

    BIGG NEWS : ರಾಜ್ಯದಲ್ಲಿ ಜುಲೈ 16 ರಿಂದ `ಪೌತಿಖಾತೆ’ ಅಭಿಯಾನ : ಕಂದಾಯ ಸಚಿವ ಆರ್. ಅಶೋಕ್

    ಅಫ್ಘಾನಿಸ್ತಾನಕ್ಕೆ ಅಗತ್ಯವಿರುವ ಎಲ್ಲಾ ಸಂಭಾವ್ಯ ಪರಿಹಾರ ಸಾಮಗ್ರಿಗಳನ್ನು ಒದಗಿಸಲು ಭಾರತ ಸಿದ್ಧ: ಪ್ರಧಾನಿ ಮೋದಿ



    best web service company
    Share. Facebook Twitter LinkedIn WhatsApp Email

    Related Posts

    Shocking:‌ ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದ ಪ್ರಿಯಕರನನ್ನು ಕೊಂದು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿದ ವಿವಾಹಿತ ಮಹಿಳೆ…. ಮುಂದೇನಾಯ್ತು?

    August 09, 10:25 am

    ಪಶ್ಚಿಮಬಂಗಾಳದಲ್ಲಿ ʻ ರೈಲು ಹತ್ತುವಾಗ ಜಾರಿ ಬಿದ್ದ ʼ ವೃದ್ಧೆ, ಮಗನನ್ನು ರಕ್ಷಿಸಿದ ʻ ರೈಲ್ವೆ ಲೇಡಿ ಪೊಲೀಸ್ ʼ | Watch video

    August 09, 10:24 am

    Big news:‌ ಮಹಾರಾಷ್ಟ್ರ ಸಂಪುಟ ವಿಸ್ತರಣೆ: ಇಂದು ಬೆಳಗ್ಗೆ 11 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ

    August 09, 9:54 am
    Recent News

    BIGG NEWS : ರಾಜ್ಯದಲ್ಲಿ `ಮುಖ್ಯಮಂತ್ರಿ ಬದಲಾವಣೆ’ ಬಗ್ಗೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಮಹತ್ವದ ಹೇಳಿಕೆ!

    August 09, 10:28 am

    Shocking:‌ ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದ ಪ್ರಿಯಕರನನ್ನು ಕೊಂದು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿದ ವಿವಾಹಿತ ಮಹಿಳೆ…. ಮುಂದೇನಾಯ್ತು?

    August 09, 10:25 am

    ಪಶ್ಚಿಮಬಂಗಾಳದಲ್ಲಿ ʻ ರೈಲು ಹತ್ತುವಾಗ ಜಾರಿ ಬಿದ್ದ ʼ ವೃದ್ಧೆ, ಮಗನನ್ನು ರಕ್ಷಿಸಿದ ʻ ರೈಲ್ವೆ ಲೇಡಿ ಪೊಲೀಸ್ ʼ | Watch video

    August 09, 10:24 am

    BIGG NEWS : ಮಳೆಯ ಆರ್ಭಟಕ್ಕೆ ʻಕೆಹೆಚ್‌ಬಿ ಬಡಾವಣೆ ಜಲಾವೃತ ʼ : ಲೇಔಟ್‌ನಲ್ಲಿರೋ ಮನೆಗಳಿಗೆ ʻ ಕೆರೆ ನೀರು ನುಗ್ಗಿʼ ಅವಾಂತರ

    August 09, 9:56 am
    State News
    KARNATAKA

    BIGG NEWS : ರಾಜ್ಯದಲ್ಲಿ `ಮುಖ್ಯಮಂತ್ರಿ ಬದಲಾವಣೆ’ ಬಗ್ಗೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಮಹತ್ವದ ಹೇಳಿಕೆ!

    By Kannada NewsAugust 09, 10:28 am0

    ತುಮಕೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಮಹತ್ವದ ಹೇಳಿಕೆ ನೀಡಿದ್ದು, ಸಿಎಂ…


    BIGG NEWS : ಮಳೆಯ ಆರ್ಭಟಕ್ಕೆ ʻಕೆಹೆಚ್‌ಬಿ ಬಡಾವಣೆ ಜಲಾವೃತ ʼ : ಲೇಔಟ್‌ನಲ್ಲಿರೋ ಮನೆಗಳಿಗೆ ʻ ಕೆರೆ ನೀರು ನುಗ್ಗಿʼ ಅವಾಂತರ

    August 09, 9:56 am

    Good News : ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

    August 09, 9:39 am

    ಪರ ಜನರಿಗೆ ಸಾಲವಾಗಿ ಕೊಟ್ಟ ಹಣ ಮರಳಿ ನಿಮ್ಮ ಕೈ ಸೇರಲು ವೀಳ್ಯದೆಲೆ ಯಿಂದ ಈ ತಂತ್ರ ಮಾಡಿ ಸಾಕು ಕೆಲವೇ ದಿನಗಳಲ್ಲಿ ನಿಮ್ಮ ಕೈ ಸೇರುತ್ತದೆ ಹಣ!

    August 09, 9:21 am

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2022 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.