ವನ್ಯ ಜೀವಿಗಳ ಅಂಗಾಂಗ ಮರಳಿಸಲು ಏ.10ರವರೆಗೆ ಗಡುವು : ತಪ್ಪಿದಲ್ಲಿ ದೂರು ದಾಖಲು : ಸಚಿವ ಖಂಡ್ರೆ

ಬೀದರ್ : ಕೆಲವರಿಗೆ ಕಾನೂನು ಬಗ್ಗೆ ತಿಳುವಳಿಕೆ ಇಲ್ಲದಿರುವುದು ದಾರಿಂದ ವನ್ಯಜೀವಿಗಳ ಅಂಗಾಂಗಗಳನ್ನು ನಿಯಮಬಾಹಿರವಾಗಿ ಸಂಗ್ರಹಿಸಿರುತ್ತಾರೆ. ಆದ್ದರಿಂದ ಅವರು ತಕ್ಷಣ ವನ್ಯಜೀವಿಗಳ ಅಂಗಗಳನ್ನು ವಾಪಸ್ ನೀಡಬೇಕು. ಇದಕ್ಕೆ ಏಪ್ರಿಲ್ 10 ರವರೆಗೆ ಸಮಯ ಅವಕಾಶವಿದ್ದು, ತಪ್ಪಿದ್ದಲ್ಲಿ ಅಂತವರ ವಿರುದ್ಧ ದೂರು ದಾಖಲಾಗುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಬೀದರ್‌ನಲ್ಲಿ ಭೇಟಿಯಾದ ಸುದ್ದಿಗಾರರಿಗೆ ಮಾತನಾಡಿ, ಕಾನೂನು ಗೊತ್ತಿಲ್ಲದೆ ವನ್ಯಜೀವಿಗಳ ಅಂಗಾಂಗಗಳನ್ನಿಟ್ಟುಕೊಂಡಿರುವ, ಅವುಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ನೀಡಿದ್ರೆ ಯಾವುದೇ ಪ್ರಕರಣ ದಾಖಲಾಗಲ್ಲ ಆದರೆ ನಿರ್ಲಕ್ಷಿಸಿದ್ದೆಯಾದಲ್ಲಿ ಅಂಥವರ ಮೇಲೆ‌ … Continue reading ವನ್ಯ ಜೀವಿಗಳ ಅಂಗಾಂಗ ಮರಳಿಸಲು ಏ.10ರವರೆಗೆ ಗಡುವು : ತಪ್ಪಿದಲ್ಲಿ ದೂರು ದಾಖಲು : ಸಚಿವ ಖಂಡ್ರೆ