ತುಮಕೂರು : ದೇಶದಲ್ಲಿ ಕಾಂಗ್ರೆಸ್ (Congress) ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರಾಹುಲ್ಗಾಂಧಿ (Rahul Gandhi) ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ (Bharath Jodo Yatra) ನಡೆಯುತ್ತಿದೆ. ಇಂದು 9ನೇ ದಿನದ ಭಾರತ್ ಜೋಡೊ ಪಾದಯಾತ್ರೆ ಮುಂದುವರೆದಿದೆ, ಇಂದು ತುಮಕೂರಿನಿಂದ ಚಿತ್ರದುರ್ಗ ಪ್ರವೇಶಿಸಲಿದೆ. ಹುಳಿಯಾರ್ ರಸ್ತೆ ಮೂಲಕ ಹಿರಿಯೂರು ಪ್ರವೇಶ ಮಾಡಲಿದೆ. BIG NEWS : ರಾಜ್ಯದಲ್ಲಿ ʻಗೋಹತ್ಯೆ ನಿಷೇಧʼ ಕಾನೂನು ಜಾರಿಯಿಂದ 6,000 ಜಾನುವಾರುಗಳ ರಕ್ಷಣೆ: ಡೇಟಾ ವರದಿ … Continue reading BIGG NEWS : 9ನೇ ದಿನದ ‘ಭಾರತ್ ಜೋಡೊ’ ಪಾದಯಾತ್ರೆ : ತುಮಕೂರಿನಿಂದ ʻಚಿತ್ರದುರ್ಗ ಜಿಲ್ಲೆಗೆ ಪ್ರವೇಶ ʼ | Bharat Jodo Yatra
Copy and paste this URL into your WordPress site to embed
Copy and paste this code into your site to embed