ದಾವಣಗೆರೆ : ದರೋಡೆಗೆ ಹೊಂಚು ಹಾಕಿ ಕುಳಿತಿದ್ದವರ ಐವರು ‘ಅಂತರ್​ ರಾಜ್ಯ ಕಳ್ಳರ’ ಬಂಧನ

ದಾವಣಗೆರೆ : ಚಿನ್ನದ ವ್ಯಾಪಾರಿಯೊಬ್ಬರು ಬೆಂಗಳೂರಿನಲ್ಲಿ ಸುಮಾರು 11 ಕೆಜಿ ಗಿಂತ ಹೆಚ್ಚು ಬಂಗಾರದ ಆಭರಣಗಳನ್ನು ಖರೀದಿಸಿದ್ದಾರೆ. ಈ ಬಗ್ಗೆ ತಿಳಿದ ದರೋಡೆಕೋರರು ವ್ಯಾಪಾರಿಯನ್ನು ಬೆಂಗಳೂರಿನಿಂದ ದಾವಣಗೆರೆ ವರೆಗೂ ಹಿಂಬಾಲಿಸಿಕೊಂಡು ಬಂದಿದ್ದ ಅಂತರ್​ ರಾಜ್ಯ ಕಳ್ಳರು ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. “ಇಂದು ಇಡೀ ಕರ್ನಾಟಕ ಹೇಳುತ್ತಿದೆ ಈ ಬಾರಿ 400 ಬಿಜೆಪಿ ದಾಟಿದೆ ಎಂದ ಪ್ರಧಾನಿ ನರೇಂದ್ರ ಮೋದಿ! ದರೋಡೆಕೋರರು ವ್ಯಾಪಾರಿಯನ್ನು ಬೆಂಗಳೂರಿನಿಂದ ದಾವಣಗೆರೆ ವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾರೆ. ಆದರೆ, ರಾತ್ರಿಯಾದ ಕಾರಣ ವ್ಯಾಪಾರಿಯೂ … Continue reading ದಾವಣಗೆರೆ : ದರೋಡೆಗೆ ಹೊಂಚು ಹಾಕಿ ಕುಳಿತಿದ್ದವರ ಐವರು ‘ಅಂತರ್​ ರಾಜ್ಯ ಕಳ್ಳರ’ ಬಂಧನ