BIGG NEWS: ಭಾರೀ ಮಳೆಗೆ ʼದಾವಣಗೆರೆ-ಚನ್ನಗಿರಿʼ ಸಂಪರ್ಕ ಕಲ್ಪಿಸುವ ರಸ್ತೆ ಕುಸಿತ : ʼಹದಡಿ ಕೆರೆ ಏರಿʼ ಒಡೆಯುವ ಭೀತಿ

ದಾವಣಗೆರೆ : ಕರ್ನಾಟಕದಲ್ಲಿ ಭಾರೀ ಮಳೆಯ ಸುರಿಯುತ್ತಿದ್ದಂತೆ ಇದೀಗ  ದಾವಣಗೆರೆ ಜಿಲ್ಲೆಯಲ್ಲೂ ಕಳೆದ ಎರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. BREAKING NEWS : ನ.1ರಂದು ಪುನೀತ್‌ಗೆ ʼಕರ್ನಾಟಕ ರತ್ನ ಪ್ರಶಸ್ತಿʼ ನೀಡ್ತೇವೆ : ಸಿಎಂ ಬೊಮ್ಮಾಯಿ ಸ್ಪಷ್ಟನೆ ಈ ಹಿನ್ನೆಲೆ ದಾವಣಗೆರೆ-ಚನ್ನಗಿರಿ ಸಂಪರ್ಕ ಕಲ್ಪಿಸುವ ರಸ್ತೆ ಕುಸಿತಗೊಂಡಿದೆ. ಹದಡಿ ಕೆರೆ ಏರಿ ಒಡೆಯುವ ಭೀತಿಯಿಂದ ಸ್ಥಳೀಯ ಜನರು ಆತಂಕಗೊಂಡಿದ್ದಾರೆ. ಕೆರೆ ಏರಿ ಒಡೆದರೆ ಸಾವಿರಾರು ಎಕರೆ ಜಮೀನು ಜಲಾಶಯಗೊಂಡಿದೆ ಕುಸಿದ ರಸ್ತೆಯಲ್ಲೇ ವಾಹನ ಸವಾರರು ಸಂಚರಿಸುವಂತ … Continue reading BIGG NEWS: ಭಾರೀ ಮಳೆಗೆ ʼದಾವಣಗೆರೆ-ಚನ್ನಗಿರಿʼ ಸಂಪರ್ಕ ಕಲ್ಪಿಸುವ ರಸ್ತೆ ಕುಸಿತ : ʼಹದಡಿ ಕೆರೆ ಏರಿʼ ಒಡೆಯುವ ಭೀತಿ