ದಾವಣಗೆರೆ : ಕರ್ನಾಟಕದಲ್ಲಿ ಭಾರೀ ಮಳೆಯ ಸುರಿಯುತ್ತಿದ್ದಂತೆ ಇದೀಗ  ದಾವಣಗೆರೆ ಜಿಲ್ಲೆಯಲ್ಲೂ ಕಳೆದ ಎರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.

BREAKING NEWS : ನ.1ರಂದು ಪುನೀತ್‌ಗೆ ʼಕರ್ನಾಟಕ ರತ್ನ ಪ್ರಶಸ್ತಿʼ ನೀಡ್ತೇವೆ : ಸಿಎಂ ಬೊಮ್ಮಾಯಿ ಸ್ಪಷ್ಟನೆ

ಈ ಹಿನ್ನೆಲೆ ದಾವಣಗೆರೆ-ಚನ್ನಗಿರಿ ಸಂಪರ್ಕ ಕಲ್ಪಿಸುವ ರಸ್ತೆ ಕುಸಿತಗೊಂಡಿದೆ. ಹದಡಿ ಕೆರೆ ಏರಿ ಒಡೆಯುವ ಭೀತಿಯಿಂದ ಸ್ಥಳೀಯ ಜನರು ಆತಂಕಗೊಂಡಿದ್ದಾರೆ. ಕೆರೆ ಏರಿ ಒಡೆದರೆ ಸಾವಿರಾರು ಎಕರೆ ಜಮೀನು ಜಲಾಶಯಗೊಂಡಿದೆ ಕುಸಿದ ರಸ್ತೆಯಲ್ಲೇ ವಾಹನ ಸವಾರರು ಸಂಚರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

Share.
Exit mobile version