ದತ್ತಜಯಂತಿ ಗೆ ಅಡ್ಡಿಪಡಿಸುವ ಹುನ್ನಾರ : ರಸ್ತೆಯುದ್ದಕ್ಕೂ ‘ಮೊಳೆ’ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು |Datta Jayanthi

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಸಂಭ್ರಮ ಮನೆ ಮಾಡಿದ್ದು, ಚಿಕ್ಕಮಗಳೂರು ಸಂಪೂರ್ಣ ಕೇಸರಿಮಯವಾಗಿದೆ. ಇದರ ನಡುವೆ ದತ್ತಜಯಂತಿ ಗೆ ಅಡ್ಡಿ ಪಡಿಸುವ ಹುನ್ನಾರ ನಡೆದಿದ್ದು, ರಸ್ತೆಯುದ್ದಕ್ಕೂ ಮೊಳೆ ಹಾಕಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಇಂದಿನಿಂದ ದತ್ತ ಜಯಂತಿಗೆ ಚಾಲನೆ ಸಿಕ್ಕಿದ್ದು, ಇಂದು ಅನುಸೂಯ ಜಯಂತಿ ನಡೆಯುತ್ತಿದೆ. ಚಿಕ್ಕಮಗಳೂರು ತಾಲೂಕಿನ ದತ್ತಪೀಠ ರಸ್ತೆಯಲ್ಲಿರುವ ಕೈಮಾರ ಚೆಕ್ ಪೋಸ್ಟ್ನಿಂದ ದತ್ತಪೀಠದ ರಸ್ತೆಯ ಉದ್ದಕ್ಕೂ ಮೊಳೆಗಳನ್ನು ಹಾಕಿರುವುದು ಕಂಡುಬಂದಿದೆ. ಅಲ್ಲದೇ ದತ್ತ ಪೀಠಕ್ಕೆ ತೆರುಳವವರಿಗೆ ಅಪಘಾತ ಮಾಡಲೆಂದು ಕಿಡಿಗೇಡಿಗಳು ಮೊಳೆ … Continue reading ದತ್ತಜಯಂತಿ ಗೆ ಅಡ್ಡಿಪಡಿಸುವ ಹುನ್ನಾರ : ರಸ್ತೆಯುದ್ದಕ್ಕೂ ‘ಮೊಳೆ’ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು |Datta Jayanthi