BIGG NEWS : ಡಿ.6 ರಿಂದ ಚಿಕ್ಕಮಗಳೂರಿನಲ್ಲಿ ‘ದತ್ತಜಯಂತಿ’ : ಬಿಗಿ ಪೊಲೀಸ್ ಬಂದೋಬಸ್ತ್

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಡಿ.6 ರಿಂದ  8 ರವರೆಗೆ ದತ್ತಜಯಂತಿ ನಡೆಯಲಿದ್ದು, ಈ ಹಿನ್ನೆಲೆ ಜಿಲ್ಲಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ 3500 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ. ಓರ್ವ ಎಸ್ ಪಿ, 4 ಹೆಚ್ಚುವರಿ ಪೋಲಿಸ್ ಅಧಿಕ್ಷಕರು 17 ಡಿ.ವೈ.ಎಸ್ಪಿ, 39 ವೃತ್ತ ನಿರೀಕ್ಷಕರು 156 ಮಂದಿ ಪಿಎಸ್ಐಗಳು … Continue reading BIGG NEWS : ಡಿ.6 ರಿಂದ ಚಿಕ್ಕಮಗಳೂರಿನಲ್ಲಿ ‘ದತ್ತಜಯಂತಿ’ : ಬಿಗಿ ಪೊಲೀಸ್ ಬಂದೋಬಸ್ತ್