BIGG NEWS : ಸಾರಿಗೆ ನೌಕರ’ರಿಗೆ ದಸರಾ ಗಿಫ್ಟ್: ‘ಗಳಿಕೆ ರಜೆ ನಗದೀಕರಣ’ಕ್ಕೆ ಅವಕಾಶ | KSRTC Employees

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ಸಂದರ್ಭದಲ್ಲಿಯೇ ಕೆ ಎಸ್ ಆರ್ ಟಿ ಸಿ ನೌಕರರಿಗೆ ( KSRTC Employees ) ಸರ್ಕಾರ ಗಳಿಕೆ ರಜೆ ನಗಧೀಕರಣಕ್ಕೆ ಅವಕಾಶ ನೀಡಿ, ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ಈ ಕುರಿತಂತೆ ನಿಗಮದ ವ್ಯವಸ್ಥಾಪ ನಿರ್ದೇಶಕರಾದಂತ ವಿ ಅನ್ಬುಕುಮಾರ್, ಅಧ್ಯಕ್ಷರಾದಂತ ಎಂ ಚಂದ್ರಪ್ಪ ನಾಡಬ್ಬದ ದಸರಾ ಹಾರ್ದಿಕ ಶುಭಾಶಗಳನ್ನು ನೌಕರರಿಗೆ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಬೆನ್ನೆಲುಬಾದ ಕಾರ್ಮಿಕರ ಆಶೋತ್ತರಗಳಿಗೆ ಸ್ಪಂದಿಸುವುದು ತನ್ನ ಪ್ರಥಮ ಆದ್ಯತೆಯೆಂದು ಭಾವಿಸಿ, ಹಲವಾರು ಕಾರ್ಮಿಕ … Continue reading BIGG NEWS : ಸಾರಿಗೆ ನೌಕರ’ರಿಗೆ ದಸರಾ ಗಿಫ್ಟ್: ‘ಗಳಿಕೆ ರಜೆ ನಗದೀಕರಣ’ಕ್ಕೆ ಅವಕಾಶ | KSRTC Employees