ಮೈಸೂರು :  ನಾಡಹಬ್ಬ ದಸರಾ – 2022 ಕುರಿತು ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಎಸ್.ಟಿ ಸೋಮಶೇಖರ್‌ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ನಾಡಹಬ್ಬ ದಸರಾ – 2022 ಕುರಿತು ಸಚಿವರಿಂದ ಸಭೆಯಲ್ಲಿ ಶಾಸಕ ಸಾ.ರಾ ಮಹೇಶ್‌, ಮಂಜೇಗೌಡ, ಡಿ.ಸಿ ಬಗಾದಿ ಗೌತಮ್‌ ಎಸ್ಪಿ ಚೇತನ್‌ , ಪೊಲೀಸ್‌ ಆಯುಕ್ತ ಡಾ. ಚಂದ್ರ ಗುಪ್ತ ಉಪಸ್ಥಿತರಿದ್ದರು.

BREAKING NEWS: ನೆಲಮಂಗಲ ಬಳಿಯಲ್ಲಿ ಕಾರು ಪಲ್ಟಿ: ಓರ್ವ ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ

ಸಭೆಯಲ್ಲಿ ಸಚಿವ ಎಸ್.ಟಿ ಸೋಮಶೇಖರ್‌ ಮಾತನಾಡಿ, ಈ  ಬಾರಿ ದಸರಾಗೆ ಬರಲು ಗೋಲ್ಡ್‌ ಇರಲ್ಲ.  ಗಣ್ಯರು, ವಿದೇಶಿಗರಿಗೆ ನೀಡುತ್ತಿದ್ದ ಗೋಲ್ಡ್‌ ಪಾಸ್‌ ಇಲ್ಲ. ಬೇಡಿಕೆ ಒತ್ತಡ ಕಡಿಮೆ ಮಾಡಲು ಗೋಲ್ಡ್‌ ಪಾಸ್‌ ರದ್ದು ಮಾಡಲಾಗಿದೆ.

BREAKING NEWS: ನೆಲಮಂಗಲ ಬಳಿಯಲ್ಲಿ ಕಾರು ಪಲ್ಟಿ: ಓರ್ವ ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ

ಪಾಸ್‌ ವಿತರಣೆಯಲ್ಲಿ ಗೋಲ್ದ್‌ಮಾಲ್‌ ಹಿನ್ನೆಲೆ ತೀರ್ಮಾನ ಮಾಡಲಾಗಿದೆ. ವಿವಿಐಪಿ ಪಾಸ್‌ ಹೊರತುಪಡಿಸಿ ಉಳಿದೆಲ್ಲ ಪಾಸ್‌ ರದ್ದು ಮಾಡಲಾಗಿದೆ. ದಸರಾ ಪಾಸ್‌ ಬಗ್ಗೆ ವಿಸ್ತ್ರೃತವಾದ ಚರ್ಚೆ ನಡೆಸಲಾಗಿದೆ  ಎಂದು ಸಚಿವ ಎಸ್.ಟಿ ಸೋಮಶೇಖರ್‌ ತಿಳಿಸಿದ್ದಾರೆ.

Share.
Exit mobile version