ಮೈಸೂರು : ನಾಡಹಬ್ಬ ದಸರಾ – 2022 ಕುರಿತು ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ನಾಡಹಬ್ಬ ದಸರಾ – 2022 ಕುರಿತು ಸಚಿವರಿಂದ ಸಭೆಯಲ್ಲಿ ಶಾಸಕ ಸಾ.ರಾ ಮಹೇಶ್, ಮಂಜೇಗೌಡ, ಡಿ.ಸಿ ಬಗಾದಿ ಗೌತಮ್ ಎಸ್ಪಿ ಚೇತನ್ , ಪೊಲೀಸ್ ಆಯುಕ್ತ ಡಾ. ಚಂದ್ರ ಗುಪ್ತ ಉಪಸ್ಥಿತರಿದ್ದರು.
BREAKING NEWS: ನೆಲಮಂಗಲ ಬಳಿಯಲ್ಲಿ ಕಾರು ಪಲ್ಟಿ: ಓರ್ವ ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ
ಸಭೆಯಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿ, ಈ ಬಾರಿ ದಸರಾಗೆ ಬರಲು ಗೋಲ್ಡ್ ಇರಲ್ಲ. ಗಣ್ಯರು, ವಿದೇಶಿಗರಿಗೆ ನೀಡುತ್ತಿದ್ದ ಗೋಲ್ಡ್ ಪಾಸ್ ಇಲ್ಲ. ಬೇಡಿಕೆ ಒತ್ತಡ ಕಡಿಮೆ ಮಾಡಲು ಗೋಲ್ಡ್ ಪಾಸ್ ರದ್ದು ಮಾಡಲಾಗಿದೆ.
BREAKING NEWS: ನೆಲಮಂಗಲ ಬಳಿಯಲ್ಲಿ ಕಾರು ಪಲ್ಟಿ: ಓರ್ವ ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ
ಪಾಸ್ ವಿತರಣೆಯಲ್ಲಿ ಗೋಲ್ದ್ಮಾಲ್ ಹಿನ್ನೆಲೆ ತೀರ್ಮಾನ ಮಾಡಲಾಗಿದೆ. ವಿವಿಐಪಿ ಪಾಸ್ ಹೊರತುಪಡಿಸಿ ಉಳಿದೆಲ್ಲ ಪಾಸ್ ರದ್ದು ಮಾಡಲಾಗಿದೆ. ದಸರಾ ಪಾಸ್ ಬಗ್ಗೆ ವಿಸ್ತ್ರೃತವಾದ ಚರ್ಚೆ ನಡೆಸಲಾಗಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.