‘ನಟ ದರ್ಶನ್ ಅಭಿಮಾನಿ’ಗಳೇ ಇಲ್ಲಿ ಕೇಳಿ: ‘ಪತ್ನಿ ವಿಜಯಲಕ್ಷ್ಮಿ’ ಈ ವಿಶೇಷ ಮನವಿ | Actor Darshan

ಬೆಂಗಳೂರು: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಅವರ ಬಂಧನದ ನಂತ್ರ ಪತ್ನಿ ವಿಜಯಲಕ್ಷ್ಮೀ ಡಿ ಬಾಸ್ ಅಭಿಮಾನಿಗಳಿಗಾಗಿ ಭಾವನಾತ್ಮಕ ಪೋಸ್ಟ್ ಒಂದನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಸೋ ನಟ ದರ್ಶನ್ ಅಭಿಮಾನಿಗಳಿಗಾಗಿ ಏನು ವಿಶೇಷ ವಿನಂತಿ ಮಾಡಿದ್ದಾರೆ ಅಂತ ಪೋಸ್ಟ್ ಮುಂದಿದೆ ಓದಿ. ನನ್ನ ಪ್ರೀತಿಯ ಸಹೋದರರೇ, ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ “ಸೆಲೆಬ್ರಿಟಿಗಳನ್ನು” ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ … Continue reading ‘ನಟ ದರ್ಶನ್ ಅಭಿಮಾನಿ’ಗಳೇ ಇಲ್ಲಿ ಕೇಳಿ: ‘ಪತ್ನಿ ವಿಜಯಲಕ್ಷ್ಮಿ’ ಈ ವಿಶೇಷ ಮನವಿ | Actor Darshan