BIG NEWS: ದಾವಣಗೆರೆಯಲ್ಲಿ ‘ದರ್ಶನ್ ಅಭಿಮಾನಿ’ಯಿಂದ ವಿಕೃತಿ: ಯುವಕನ ಕೈ ಮೇಲೆ ಕರ್ಪೂರ ಹಚ್ಚಿ, ಬಸ್ಕಿ ಶಿಕ್ಷೆ

ದಾವಣಗೆರೆ: ಪಬ್ ನಲ್ಲಿ ತಡರಾತ್ರಿ ನಿಯಮ ಮೀರಿ ಕಾಟೇರ ಸಿನಿಮಾ ಸಕ್ಸಸ್ ಪಾರ್ಟಿ ಮಾಡಿದಂತ ನಟ ದರ್ಶನ್ ಸೇರಿದಂತೆ ವಿವಿಧ ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳಿಗೆ ಪೊಲೀಸರು ನೋಟಿಸ್ ನೀಡಿ ವಿಚಾರಣೆಯ ಶಾಕ್ ನೀಡಿದ್ದರು. ವಿಚಾರಣೆಗೂ ಹಾಜರಾಗಿದ್ದರು. ಇದೇ ಹೊತ್ತಲ್ಲಿ ನಟ ದರ್ಶನ್ ಅಭಿಮಾನಿಯೊಬ್ಬ ಯುವಕನೊಬ್ಬನ ಮೇಲೆ ವಿಕೃತಿ ಮೆರೆದಿರೋ ಘಟನೆ ದಾವಣೆಗೆರೆಯಲ್ಲಿ ನಡೆದಿದೆ.  ದಾವಣಗೆರೆ ನಗರದ ಗೀತಾಂಜಲಿ ಚಿತ್ರಮಂದಿರದ ಮುಂದೆ ನಟ ದರ್ಶನ್ ಅಭಿಮಾನಿಯೊಬ್ಬ ಯುವಕನೊಬ್ಬನ ಬರಿ ಕೈ ಮೇಲೆ ಕರ್ಪೂರ ಹಚ್ಚಿ, ನಟ ದರ್ಶನ್ ಬ್ಯಾನರ್ … Continue reading BIG NEWS: ದಾವಣಗೆರೆಯಲ್ಲಿ ‘ದರ್ಶನ್ ಅಭಿಮಾನಿ’ಯಿಂದ ವಿಕೃತಿ: ಯುವಕನ ಕೈ ಮೇಲೆ ಕರ್ಪೂರ ಹಚ್ಚಿ, ಬಸ್ಕಿ ಶಿಕ್ಷೆ