BIGG NEWS : ʼಸಚಿವರ ಕಾರ್ಯಕ್ರಮʼಕ್ಕೆ ಭದ್ರತೆಗೆ ತೆರಳುತ್ತಿದ್ದಾಗ DAR ವ್ಯಾನ್ ಪಲ್ಟಿ : 3 ಪೊಲೀಸರಿಗೆ ಗಂಭೀರ ಗಾಯ
ಉತ್ತರಕನ್ನಡ : ಸಚಿವ ಸಿ.ಸಿ ಪಾಟೀಲ್ ಕಾರ್ಯಕ್ರಮಕ್ಕೆ ಭದ್ರತೆಗೆ ತೆರಳುತ್ತಿದ್ದ DAR ವ್ಯಾನ್ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿಬಿದ್ದಿದ್ದು ವ್ಯಾನ್ನಲ್ಲಿದ್ದ 3 ಪೊಲೀಸರಿಗೆ ಗಂಭೀರ ಗಾಯಗೊಂಡ ದುರಂತ ಘಟನೆ ಶಿರಸಿ ತಾಲೂಕಿನ ತಾರಗೋಡಿ ಗ್ರಾಮದ ನಡೆದಿದೆ. BIG NEWS: ಕಾಮಗಾರಿಯಲ್ಲಿ ಅಕ್ರಮ ನಡೆದಿದ್ದರೆ ಬಿಡುವ ಮಾತೇ ಇಲ್ಲ;ಕೋಲಾರಲ್ಲಿ 5 ದಿನ ಪ್ರಗತಿ ಪರಿಶೀಲನೆ ಮಾಡುತ್ತೇನೆ- ಮುನಿರತ್ನ DAR ವ್ಯಾನ್ ಉರುಳಿಬಿದ ಕಾರಣ, 3 ಪೊಲೀಸರಿಗೆ ಗಂಭೀರ ಗಾಯವಾಗಿದ್ದು,ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಡಬ್ಲ್ಯೂಡಿ ಸಚಿವ ಸಿಸಿ ಪಾಟೀಲ್ … Continue reading BIGG NEWS : ʼಸಚಿವರ ಕಾರ್ಯಕ್ರಮʼಕ್ಕೆ ಭದ್ರತೆಗೆ ತೆರಳುತ್ತಿದ್ದಾಗ DAR ವ್ಯಾನ್ ಪಲ್ಟಿ : 3 ಪೊಲೀಸರಿಗೆ ಗಂಭೀರ ಗಾಯ
Copy and paste this URL into your WordPress site to embed
Copy and paste this code into your site to embed