BIG NEWS: ರಾಜ್ಯದಲ್ಲಿ ಮತ್ತೊಂದು ‘ಧರ್ಮ ದಂಗಲ್’ ಆರಂಭ: ಶಾಲೆಗಳಲ್ಲಿ ‘ಈದ್ ಮಿಲಾದ್’ ಆಚರಣೆಗೆ ಅವಕಾಶಕ್ಕೆ ಒತ್ತಾಯ

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ( School ) ಗಣಪತಿ ಹಬ್ಬ ಆಚರಣೆಗೆ ( Ganesha Festival ) ಅವಕಾಶ ನೀಡಲಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ವಿವಾದ ರಾಜ್ಯದಲ್ಲಿ ಶುರುವಾಗಿದೆ. ಹಿಜಾಬ್ ( Hijab Row ) ವರ್ಸಸ್ ಕೇಸರಿ ಶಾಲು ಬಳಿಕ, ಈಗ ಶಾಲೆಗಳಲ್ಲಿ ಹಬ್ಬಗಳ ಆಚರಣೆ ವಿವಾದ ಶುರುವಾಗಿದೆ. ಗಣೇಶ ಹಬ್ಬ ಆಚರಣೆಯಂತೆ, ಶಾಲೆಗಳಲ್ಲಿಯೂ ಮುಸ್ಲೀಂ ಸಮುದಾಯದ ಹಬ್ಬಗಳ ಆಚರಣೆಗೆ ಅವಕಾಶ ನೀಡಬೇಕು ಎಂಬುದಾಗಿ ಒತ್ತಾಯಿಸಿದೆ. BIG BREAKING NEWS: ಕೇಂದ್ರ ಸರ್ಕಾರದಿಂದ ‘ರಾಷ್ಟ್ರೀಯ ಭದ್ರತೆ’ಯ … Continue reading BIG NEWS: ರಾಜ್ಯದಲ್ಲಿ ಮತ್ತೊಂದು ‘ಧರ್ಮ ದಂಗಲ್’ ಆರಂಭ: ಶಾಲೆಗಳಲ್ಲಿ ‘ಈದ್ ಮಿಲಾದ್’ ಆಚರಣೆಗೆ ಅವಕಾಶಕ್ಕೆ ಒತ್ತಾಯ