ಚಿತ್ರದುರ್ಗದಲ್ಲಿ ಜ.8ರಂದು ‘ದಲಿತ ಐಕ್ಯತಾ ಸಮಾವೇಶ’ : ಜಿ. ಪರಮೇಶ್ವರ್

ಬೆಂಗಳೂರು :  ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ‘ಐಕ್ಯತಾ ಸಮಾವೇಶ’ವನ್ನು ಚಿತ್ರದುರ್ಗದಲ್ಲಿ ಜ.8ರಂದು ಭಾನುವಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.  ಈ ಬಗ್ಗೆ ಟ್ವೀಟ್ ನಲ್ಲಿ  ಮಾಹಿತಿ ನೀಡಿರುವ ಅವರು  ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 52 ಸಮುದಾಯಗಳಿದ್ದು, ಈ ಎಲ್ಲವನ್ನೂ ಒಂದು ವೇದಿಕೆ ಮೇಲೆ ತರಬೇಕು, ನಮ್ಮನ್ನು ಒಡೆದು ಆಳಲು ಅವಕಾಶ ನೀಡಬಾರದು ಎಂದು ನಿರ್ಧರಿಸಿದ್ದೇವೆ ಎಂದರು. ಕಾಂಗ್ರೆಸ್ ದಲಿತರ ಕ್ಷೇಮಾಭಿವೃದ್ಧಿಗೆ ಯೋಜನೆ ಜಾರಿ ತಂದಿದೆ.. ದಲಿತರ ಯೋಗ ಕ್ಷೇಮಕ್ಕೆ … Continue reading ಚಿತ್ರದುರ್ಗದಲ್ಲಿ ಜ.8ರಂದು ‘ದಲಿತ ಐಕ್ಯತಾ ಸಮಾವೇಶ’ : ಜಿ. ಪರಮೇಶ್ವರ್