BIGG NEWS : ನೀರು ಕುಡಿದಿದ್ದಕ್ಕೆ ʻ ಶಿಕ್ಷಕನಿಂದ ದಲಿತ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿತ ʼ : ಚಿಕಿತ್ಸೆ ಫಲಿಸದೇ ಸಾವು

ಜೈಪುರ: ಶಾಲೆಯಲ್ಲಿ ಬಿಂದಿಗೆಯಿಂದ ನೀರು ಕುಡಿದ ಕಾರಣಕ್ಕೆ ಕೋಪಗೊಂಡ ಶಿಕ್ಷಕನೊಬ್ಬ ದಲಿತ ಸಮುದಾಯದ 9 ವರ್ಷದ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ್ದು, ತೀವ್ರ ಗಾಯಗೊಂಡಿದ್ದ ಬಾಲಕ ಶನಿವಾರ ಮೃತಪಟ್ಟಿದ್ದಾನೆ. ರಾಜಸ್ಥಾನ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. BIGG BREAKING NEWS : ಬೆಂಗಳೂರಿನಲ್ಲಿ ಟಿಪ್ಪು ಬ್ಯಾನರ್ ಹರಿದು ಹಾಕಿದ ಪ್ರಕರಣ : ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಪೊಲೀಸ್ ವಶಕ್ಕೆ ರಾಜಸ್ಥಾನದ ಜಾಲೋರ್ ಜಿಲ್ಲೆಯ ಸಯ್ಲಾ ಎಂಬ ಗ್ರಾಮದಲ್ಲಿನ ಖಾಸಗಿ ಶಾಲೆಯಲ್ಲಿ … Continue reading BIGG NEWS : ನೀರು ಕುಡಿದಿದ್ದಕ್ಕೆ ʻ ಶಿಕ್ಷಕನಿಂದ ದಲಿತ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿತ ʼ : ಚಿಕಿತ್ಸೆ ಫಲಿಸದೇ ಸಾವು