ಮತ್ತೆ ಮುನ್ನೆಲೆಗೆ ಬಂದ ‘ದಲಿತ ಸಿಎಂ’ ವಿಚಾರ : ಮತ ನಮ್ಮದು ನಾಯಕತ್ವ ಇನ್ಯಾರದ್ದೋ : HC ಮಹಾದೇವಪ್ಪ ಬೇಸರ

ಬೆಂಗಳೂರು : ದಲಿತ ಸಿಎಂ ಕುರಿತಂತೆ ಇದೀಗ ಮತ್ತೆ ವಿಚಾರ ಮುನ್ನೆಲೆಗೆ ಬಂದಿದ್ದು, ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್ ಸಿ ಮಹದೇವಪ್ಪ ಸ್ಫೋಟಗ ವಾದಂತಹ ಹೇಳಿಕೆ ನೀಡಿದ್ದು, ಮತ ನಾವು ಹಾಕುತ್ತಿದ್ದು ನಾಯಕತ್ವ ಇನ್ಯಾರದ್ದು ಆಗಿದೆ ಎಂದು ಸಿಎಂ ಸ್ಥಾನದ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ. ‘ಸಾವಿನ’ ಅಪಾಯವನ್ನು ಕಡಿಮೆ ಮಾಡಲು ದಿನಕ್ಕೆ ‘ಇಷ್ಟು’ ಹೆಜ್ಜೆ ಹಾಕಿ: ವರದಿ ಇವತ್ತು ಮತ ನಮ್ಮ ಬಳಿ (ದಲಿತರ ಬಳಿ) ಇದೆ, ನಾಯಕತ್ವ ಇನ್ಯಾರ ಬಳಿಯೋ ಇದೆ. ಪ್ರಸ್ತುತ … Continue reading ಮತ್ತೆ ಮುನ್ನೆಲೆಗೆ ಬಂದ ‘ದಲಿತ ಸಿಎಂ’ ವಿಚಾರ : ಮತ ನಮ್ಮದು ನಾಯಕತ್ವ ಇನ್ಯಾರದ್ದೋ : HC ಮಹಾದೇವಪ್ಪ ಬೇಸರ