ಲೋಕಸಭಾ ಚುನಾವಣೆಗೆ ಟಿಕೇಟ್‌ ಮಿಸ್‌: ‘ಟ್ವಿಟರ್‌’ನಲ್ಲಿ ಭಾವುಕ ಪತ್ರ ಬರೆದ ಡಿ.ವಿ. ಸದಾನಂದ ಗೌಡ!

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಹಾಗೂ ಹಾಲಿ ಬಿಜೆಪಿ ಸಂಸದ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕಟ್‌ ಮಿಸ್‌ ಆಗಿದೆ. ಅವರು ಈ ಬಾರಿ ಬೆಂಗಳೂರು ಉತ್ತರದಿಂದ ಕಣಕ್ಕೆ ಇಳಿಯಲು ಬೇರೆಯವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಇವರ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡಬಹುದು ಎನ್ನಲಾಗಿದೆ. ಈಗಾಗಲೇ ಡಿ.ವಿ. ಸದಾನಂದ ಗೌಡ ಅವರಿಗೆ ಕಾಲ್‌ ಮಾಡಿ ಹೈಕಮಾಂಡ್‌ ಮಾಹಿತಿ ನೀಡಿದೆ ಎನ್ನಲಾಗಿದೆ. ಈ ನಡುವೆ ಈ ಬಗ್ಗೆ ಅವರು ಟ್ವಿಟರ್‌ನಲ್ಲಿ ಮಾಹಿತಿಯನ್ನು … Continue reading ಲೋಕಸಭಾ ಚುನಾವಣೆಗೆ ಟಿಕೇಟ್‌ ಮಿಸ್‌: ‘ಟ್ವಿಟರ್‌’ನಲ್ಲಿ ಭಾವುಕ ಪತ್ರ ಬರೆದ ಡಿ.ವಿ. ಸದಾನಂದ ಗೌಡ!