ಅಕ್ರಮ ಹಣ ವರ್ಗಾವಣೆ ಪ್ರಕರಣ : ದೆಹಲಿಯಲ್ಲಿ ‘ED’ ವಿಚಾರಣೆ ಬಳಿಕ ಡಿ.ಕೆ ಶಿವಕುಮಾರ್ ಹೇಳಿದ್ದೇನು |D.K Shivakumar

ನವದೆಹಲಿ : ಯಂಗ್ ಇಂಡಿಯಾ ಅಕ್ರಮ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಇಡಿ ವಿಚಾರಣೆಗೆ ಹಾಜರಾದರು.  ದೆಹಲಿಯಲ್ಲಿ ಇಡಿ ಎದುರು ವಿಚಾರಣೆ ಎದುರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ  ‘ನಾನು ಮೂರು  ವಾರ ಸಮಯ ಕೇಳಿದ್ದೆ,  ಆದರೆ ಅವರು ನೀಡಿಲ್ಲ, ಇಂದೇ ಬರಬೇಕು ಎಂದು ಹೇಳಿದ್ದರು. ಉಜ್ಜಯಿನಿ ಮಹಾಕಾಲೇಶ್ವರ ದೇವಾಲಯದಿಂದ ನೇರವಾಗಿ ನಾನು ಇಲ್ಲಿಗೆ ಬಂದಿದ್ದೇನೆ, ನಾವು ಸಂಸ್ಥೆ ಹಾಗೂ ಸಮನ್ಸ್ ನ್ನು ಗೌರವಿಸುತ್ತೇವೆ , ಅವರ ಎಲ್ಲಾ ಪ್ರಶ್ನೆಗಳಿಗೂ … Continue reading ಅಕ್ರಮ ಹಣ ವರ್ಗಾವಣೆ ಪ್ರಕರಣ : ದೆಹಲಿಯಲ್ಲಿ ‘ED’ ವಿಚಾರಣೆ ಬಳಿಕ ಡಿ.ಕೆ ಶಿವಕುಮಾರ್ ಹೇಳಿದ್ದೇನು |D.K Shivakumar