BIGG NEWS : ಗದಗದ ಲಕ್ಷ್ಮೇಶ್ವರದಲ್ಲಿ’ ಡಿ. 4 ರಂದು ಪಂಚಮಸಾಲಿ ಸಮಾವೇಶ’ : ವಚನಾನಂದ ಶ್ರೀಗಳು

ಗದಗ : ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಡಿಸೆಂಬರ್ 4 ರಂದು ಪಂಚಮಸಾಲಿ ಸಮಾವೇಶ ನಡೆಯಲಿದೆ ಎಂದು ವಚನಾನಂದ ಶ್ರೀಗಳು ಹೇಳಿದರು. ಅಕ್ರಮ ವೋಟರ್ ಐಡಿ ಕೇಸ್ : ರಾಜ್ಯ ಮುಖ್ಯ ಚುನಾವಣಾಧಿಕಾರಿ ಭೇಟಿ ಮಾಡಿದ ಕೇಂದ್ರ ಚುನಾವಣಾ ಆಯೋಗ ಡಿಸೆಂಬರ್ 4 ರಂದು ಬೆಳಗ್ಗೆ 10:30ಕ್ಕೆ ಪಟ್ಟಣದ ಸೋಮೇಶ್ವರ ತೇರಿನಮನೆ ಆವರಣದಲ್ಲಿ ಸಮಾವೇಶ ನಡೆಯಲಿದೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ, ಕೇಂದ್ರದ ಓಬಿಸಿ ಮೀಸಲಾತಿಗಾಗಿ ಬೃಹತ್‌ ಜನಜಾಗೃತಿ ಸಮಾವೇಶ ನಡೆಸಲಾಗುತ್ತದೆ ಎಂದರು. ಇದರ … Continue reading BIGG NEWS : ಗದಗದ ಲಕ್ಷ್ಮೇಶ್ವರದಲ್ಲಿ’ ಡಿ. 4 ರಂದು ಪಂಚಮಸಾಲಿ ಸಮಾವೇಶ’ : ವಚನಾನಂದ ಶ್ರೀಗಳು