ಮುಂಬೈನ ವರ್ಲಿ ಚಿತಾಗಾರದಲ್ಲಿ ಸೈರಸ್ ಮಿಸ್ತ್ರಿ ಅಂತ್ಯಕ್ರಿಯೆ, ನೂರಾರು ಮಂದಿ ಭಾಗಿ

ಮುಂಬೈ: ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಸೆಂಟ್ರಲ್ ಮುಂಬೈನ ವರ್ಲಿ ಚಿತಾಗಾರದಲ್ಲಿ ನಡೆಯಿತು. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಭಾನುವಾರ ಮಧ್ಯಾಹ್ನ ಅಹಮದಾಬಾದ್ನಿಂದ ಹಿಂದಿರುಗುತ್ತಿದ್ದಾಗ ಮಿಸ್ತ್ರಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮಿಸ್ತ್ರಿ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಹೊರತುಪಡಿಸಿ, ಅವರ ಶಪೂರ್ಜಿ ಪಲ್ಲೋಂಜಿ ಗ್ರೂಪ್ನ ನೂರಾರು ಉದ್ಯೋಗಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು, ಇದರಲ್ಲಿ ವಿದೇಶದಿಂದ ಬಂದಿದ್ದ ಹಲವಾರು ಜನರು ಹಾಜರಿದ್ದರು ಕೂಡ. ಟಾಟಾ ಕುಟುಂಬದ ಸಿಮೋನ್ ಟಾಟಾ, ನ್ಯಾಷನಲಿಸ್ಟ್ ಕಾಂಗ್ರೆಸ್ … Continue reading ಮುಂಬೈನ ವರ್ಲಿ ಚಿತಾಗಾರದಲ್ಲಿ ಸೈರಸ್ ಮಿಸ್ತ್ರಿ ಅಂತ್ಯಕ್ರಿಯೆ, ನೂರಾರು ಮಂದಿ ಭಾಗಿ