BIGG NEWS : ʻಮಾಂಡೌಸ್ ಚಂಡಮಾರುತʼಕ್ಕೆ ಇಂದಿನಿಂದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ : 15 ಜಿಲ್ಲೆಗಳಿಗೆ ʼಯೆಲ್ಲೋ ಅಲರ್ಟ್‌ ಘೋಷಣೆʼ

ಬೆಂಗಳೂರು :  ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ಇಂದಿನಿಂದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಿದ್ದು , ರಾಜ್ಯದ 15 ಜಿಲ್ಲೆಗಳಿಗೆ ಹವಮಾನ ಇಲಾಖೆ ʻಯೆಲ್ಲೋ ಅಲರ್ಟ್‌ ಘೋಷಣೆ ʼ ಮಾಡಲಾಗಿದೆ. BIGG NEWS: ಬೆಂಗಳೂರಿಗೂ ತಟ್ಟಿದ ‘ಮಾಂಡಸ್ ಚಂಡಮಾರುತ’ ಎಫೆಕ್ಟ್‌: ಬೆಳ್ಳಂಬೆಳಗ್ಗೆ ತುಂತುರು ಮಳೆ ನಡುವೆಯೇ ವಿಪರೀತ ಚಳಿ ಈಗಾಗಲೇ ತಮಿಳುನಾಡು, ಪುದುಚೇರಿ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರ ಪರಿಣಾಮವಾಗಿ  ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು … Continue reading BIGG NEWS : ʻಮಾಂಡೌಸ್ ಚಂಡಮಾರುತʼಕ್ಕೆ ಇಂದಿನಿಂದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ : 15 ಜಿಲ್ಲೆಗಳಿಗೆ ʼಯೆಲ್ಲೋ ಅಲರ್ಟ್‌ ಘೋಷಣೆʼ