ʻ ಸಿ.ಟಿ.ರವಿ ಕ್ಷಮೆಯಾಚಿಸಬೇಕು, ಇಲ್ಲವಾದ್ರೆ ಹರಕು ಕಚ್ಚೆ ಪಾರ್ಸೆಲ್‌ ಮಾಡುತ್ತೇವೆ : ಕಾಂಗ್ರೆಸ್‌ ಕಿಸಾನ್‌ ಘಟಕ ಅಭಿಮಾನ ಮೂಲಕ ಎಚ್ಚರಿಕೆ

ಬೆಂಗಳೂರು :  ಸಿದ್ದರಾಮಯ್ಯರನ್ನ ಕಚ್ಚೆ ಹರುಕ ಅಂತ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯರನ್ನ ನಾನು ಕರೆಯಬಹುದು ಎಂದು ಹೇಳಿಕೆ ನೀಡಿದ್ದ, `ಸಿಟಿ ರವಿ  ಕೂಡಲೇ ಕ್ಷಮೆಯಾಚಿಸಬೇಕು, ಕ್ಷಮೆ ಕೇಳದಿದ್ರೆ ಹರಕು ಕಚ್ಚೆ ಕಳುಹಿಸುತ್ತೇವೆ’ ಎಂದು  ಈಗಾಗಲೇ ವಿನೂತನವಾದ ಅಭಿಮಾನ ನಡೆಸೋದಕ್ಕೆ ಕಾಂಗ್ರೆಸ್‌ ಕಿಸಾನ್‌ ಘಟಕ ಮುಂದಾಗುವುದಾಗಿ ಆಗ್ರಹಿಸಿದೆ. BIGG NEWS : ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಹಗರಣ ಒಂದೊಂದಾಗಿಯೇ ಹೊರಬೀಳುತ್ತಿವೆ : ಬಿಜೆಪಿ ಆರೋಪ ಚಿಕ್ಕಮಗಳೂರಿನ ತಾಲೂಕಿನ ಮುಳ್ಳಯ್ಯನಗಿರಿ ಸಮೀಪದ ಕವಿಕಲ್‌ಗಂಡಿ ಬಳಿ ಸಿದ್ದರಾಮಯ್ಯ ಅವರು … Continue reading ʻ ಸಿ.ಟಿ.ರವಿ ಕ್ಷಮೆಯಾಚಿಸಬೇಕು, ಇಲ್ಲವಾದ್ರೆ ಹರಕು ಕಚ್ಚೆ ಪಾರ್ಸೆಲ್‌ ಮಾಡುತ್ತೇವೆ : ಕಾಂಗ್ರೆಸ್‌ ಕಿಸಾನ್‌ ಘಟಕ ಅಭಿಮಾನ ಮೂಲಕ ಎಚ್ಚರಿಕೆ