Covid19: ಸೋಮವಾರ ಮಹತ್ವದ ‘ಕೋವಿಡ್ ಕಂಟ್ರೋಲ್’ ಮೀಟಿಂಗ್: ‘ಹೊಸವರ್ಷ ಆಚರಣೆ’ಗೆ ಬ್ರೇಕ್?

ತುಮಕೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಕ್ರಮವಾಗಿ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೊರೋನಾ ನಿಯಂತ್ರಣ ಸಭೆ ನಡೆಸಲಾಗಿತ್ತು. ಈ ಬಳಿಕ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಕೂಡ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ಸೋಮವಾರ ಆರೋಗ್ಯ ಸಚಿವರು, ಕಂದಾಯ ಸಚಿವರ ನೇತೃತ್ವದಲ್ಲಿ ಮತ್ತೊಂದು ಕೋವಿಡ್ ಕಂಟ್ರೋಲ್ ಸಭೆ ನಡೆಯಲಿದೆ.  ಈ ಕುರಿತಂತೆ ಇಂದು ಸುದ್ದಿಗಾರರಿಗೆ ಮಾಹಿತಿ ನೀಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ವಿದೇಶಗಳಲ್ಲಿ ಕೊರೋನಾ ಹೆಚ್ಚಳದ ಕಾರಣದಿಂದ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ … Continue reading Covid19: ಸೋಮವಾರ ಮಹತ್ವದ ‘ಕೋವಿಡ್ ಕಂಟ್ರೋಲ್’ ಮೀಟಿಂಗ್: ‘ಹೊಸವರ್ಷ ಆಚರಣೆ’ಗೆ ಬ್ರೇಕ್?