BIGG NEWS : ಶ್ರೀಅನಂತಪುರಂ ದೇವಸ್ಥಾನದ ‘ ಮೊಸಳೆ ಬಬಿಯಾ ‘ ವಿಷ್ಣು ಪಾದಕ್ಕೆ ಸೇರಿದೆ , ಆತ್ಮಕ್ಕೆ ಶಾಂತಿ ಸಿಗಲಿ: ಕಂಬನಿ ಮಿಡಿದ ಶೋಭಾ ಕರಂದ್ಲಾಜೆ

ಕಾಸರಗೋಡು :  ಶ್ರೀ ಅನಂತಪುರಂ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಅತಿ ದೊಡ್ಡ ವೈಶಿಷ್ಟ್ಯವಾದ ‘ಬಬಿಯಾ ಮೊಸಳೆ ನಿಧನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಂಬನಿ ಮಿಡಿದಿದ್ದು, ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ ಎದೆ ಹಾಲಿನಲ್ಲಿ ಮೈಕ್ರೋಪ್ಲಾಸ್ಟಿಕ್ ಅನ್ನು ಕಂಡುಹಿಡಿದ ಇಟಾಲಿಯನ್ ವಿಜ್ಞಾನಿಗಳು | microplastic in human breast milk ಶ್ರೀ ಅನಂತಪುರಂ ದೇವಸ್ಥಾನದ ದೇವರ ಮೊಸಳೆ ಬಬಿಯಾ ವಿಷ್ಣು ಪಾದಕ್ಕೆ ಸೇರಿದೆ. ದೈವಿಕ ಮೊಸಳೆಯು ಶ್ರೀ ಅನಂತಪದ್ಮನಾಭ ಸ್ವಾಮಿಯ ಅನ್ನ ಮತ್ತು ಬೆಲ್ಲದ ಪ್ರಸಾದವನ್ನು ಸೇವಿಸಿ 75ಕ್ಕೂ … Continue reading BIGG NEWS : ಶ್ರೀಅನಂತಪುರಂ ದೇವಸ್ಥಾನದ ‘ ಮೊಸಳೆ ಬಬಿಯಾ ‘ ವಿಷ್ಣು ಪಾದಕ್ಕೆ ಸೇರಿದೆ , ಆತ್ಮಕ್ಕೆ ಶಾಂತಿ ಸಿಗಲಿ: ಕಂಬನಿ ಮಿಡಿದ ಶೋಭಾ ಕರಂದ್ಲಾಜೆ