BREAKING NEWS : ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ‘ಪಟಾಕಿ’ ಅವಘಡ : ಮತ್ತೋರ್ವ ಯುವಕನ ಕಣ್ಣಿಗೆ ಗಾಯ, ಮಿಂಟೋ ಆಸ್ಪತ್ರೆಗೆ ದಾಖಲು

ಬೆಂಗಳೂರು : ರಾಜ್ಯದಲ್ಲಿ ದೀಪಾವಳಿ ಹಬ್ಬ ಆಚರಿಸುವ ಭರದಲ್ಲಿ ಒಂದೆಡೆ ಪಟಾಕಿ ಸಿಡಿಸುವುದು ಹೆಚ್ಚಾಗಿದ್ರೆ ಇನ್ನೊಂದೆಡೆ ಪಟಾಕಿಯಿಂದ ಅವಘಡಗಳೂ ಹೆಚ್ಚಾಗುತ್ತಿದೆ. ಇದೀಗ ಪಟಾಕಿ ಸಿಡಿಸಿಲು ಹೋಗಿ ಮತ್ತೋರ್ವ ಯುವಕ ಕಣ್ಣಿಗೆ ಪೆಟ್ಟು ಮಾಡಿಕೊಂಡ ಘಟನೆ ಶ್ರೀನಗರದಲ್ಲಿ ನಡೆದಿದೆ. ಗಾಯಾಳುಗೆ ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು,ಇದುವರೆಗೆ ಐವರು ಪಟಾಕಿಯಿಂದ ಗಾಯಗೊಂಡ ಐವರು ಗಾಯಾಳುಗಳು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನಲ್ಲಿ ಪಟಾಕಿ ಅವಘಡಗಳು ಹೆಚ್ಚಾಗುತ್ತಿದ್ದು, ಪಟಾಕಿ ಬಗ್ಗೆ ಎಷ್ಟೇ ಜಾಗೃತಿ ವಹಿಸಲು ಹೇಳಿದರೂ ಸಹ ಯುವಕರು ಕ್ಯಾರೇ ಎನ್ನುತ್ತಿಲ್ಲ. … Continue reading BREAKING NEWS : ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ‘ಪಟಾಕಿ’ ಅವಘಡ : ಮತ್ತೋರ್ವ ಯುವಕನ ಕಣ್ಣಿಗೆ ಗಾಯ, ಮಿಂಟೋ ಆಸ್ಪತ್ರೆಗೆ ದಾಖಲು