BREAKING NEWS: ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಗೆ ಮೊಬೈಲ್ ಕೊಟ್ಟ ಸಿಪಿ ಸಸ್ಪೆಂಡ್

ಚಿತ್ರದುರ್ಗ: ಮುರುಘಾ ಮಠದಲ್ಲಿನ 47 ಪೋಟೋ ಕಳವು ಪ್ರಕರಣ ಸಂಬಂಧ ಮಠ ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್ ಅನ್ನು ಪೊಲೀಸರು ಬಂಧಿಸಿದ್ದರು. ಅವನ್ನು ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಹೀಗೆ ಪೊಲೀಸ್ ಕಸ್ಟಡಿಯಲ್ಲಿದ್ದಂತ ವ್ಯಕ್ತಿಗೆ ಮೊಬೈಲ್ ನೀಡಿದಂತ ಪೊಲೀಸ್ ಕಾನ್ಸ್ ಟೇಬಲ್ ಅನ್ನು ಅಮಾನತುಗೊಳಿಸಲಾಗಿದೆ. ‘ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಗೆದ್ದು ತೋರಿಸಲಿ’ : ಮಾಜಿ ಸಚಿವ K.S ಈಶ್ವರಪ್ಪ ಸವಾಲ್ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್ ಅವರನ್ನು ಮಠದಲ್ಲಿನ 47 ಪೋಟೋ … Continue reading BREAKING NEWS: ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಗೆ ಮೊಬೈಲ್ ಕೊಟ್ಟ ಸಿಪಿ ಸಸ್ಪೆಂಡ್