BREAKING NEWS: ಮೈಸೂರಿನಲ್ಲೂ ಮತ್ತೆ ಕೋವಿಡ್‌ ಸೋಂಕು ಹೆಚ್ಚಳ ಭೀತಿ; ಆರೋಗ್ಯಾಧಿಕಾರಿಗಳ ಜತೆ ಡಿಸಿ ಕೆ.ವಿ ರಾಜೇಂದ್ರ ಸಭೆ

ಮೈಸೂರು: ಚೀನಾ ಸೇರಿ ಹಲವು ದೇಶಗಳಲ್ಲಿ ಕೊರೊನಾ ಏರಿಕೆ ಹಿನ್ನೆಲೆ ಕರ್ನಾಟಕಕ್ಕೆ ಕೊರೊನಾ ಭೀತಿ ಶುರುವಾಗಿದೆ.   BIGG NEWS: ಕೆಎಂಎಂಸಿಆರ್‌ ಕಾಯಿದೆಗೆ ಸಮಗ್ರ ತಿದ್ದುಪಡಿ ತರುವಂತೆ ಒತ್ತಾಯ; ರಾಜ್ಯಾದ್ಯಂತ ಇಂದಿನಿಂದ 2,000ಕ್ಕೂ ಹೆಚ್ಚು ಕ್ರಷರ್, ಕ್ವಾರಿಗಳು ಬಂದ್‌   ಮೈಸೂರಿನಲ್ಲೂ ಮತ್ತೆ ಕೋವಿಡ್‌ ಸೋಂಕು ಹೆಚ್ಚಳ ಭೀತಿ ಶುರುವಾಗಿದೆ. ಆರೋಗ್ಯಾಧಿಕಾರಿಗಳ ಜತೆ ಡಿಸಿ ಕೆ.ವಿ ರಾಜೇಂದ್ರ ಸಬೆ ನಡೆಸಲಿದ್ದಾರೆ. ಮೈಸೂರಿಗೆ ಪ್ರತ್ಯೇಕ ಮಾರ್ಗಸೂಚಿ ಮಾಡುವ ಬಗ್ಗೆಯೂ ಚರ್ಚೆ ನಡೆಯಲಿದೆ. ಮೈಸೂರಿನಲ್ಲಿ ಮೊದಲ , ೨ನೇ ಡೋಸ್‌ … Continue reading BREAKING NEWS: ಮೈಸೂರಿನಲ್ಲೂ ಮತ್ತೆ ಕೋವಿಡ್‌ ಸೋಂಕು ಹೆಚ್ಚಳ ಭೀತಿ; ಆರೋಗ್ಯಾಧಿಕಾರಿಗಳ ಜತೆ ಡಿಸಿ ಕೆ.ವಿ ರಾಜೇಂದ್ರ ಸಭೆ