‘ಸಾಹಿತಿ ಕೆ.ಎಸ್ ಭಗವಾನ್’ಗೆ ನಿರೀಕ್ಷಣಾ ಜಾಮೀನು ಮಂಜೂರು

ಶಿವಮೊಗ್ಗ: ಸಾಹಿತಿ ಕೆ.ಎಸ್. ಭಗವಾನ್ ಗೆ ಸಾಗರದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಸೇಷನ್ ನ್ಯಾಯಾಲಯ ನಿರೀಕ್ಷಿಣಾ ಜಾಮೀನು ಮಂಜೂರು ಮಾಡಿದೆ. BIGG NEWS: ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆ; ಮತ್ತೆ ಹೆಚ್ಚಾದ ರಸ್ತೆಗುಂಡಿಗಳು, ವಾಹನ ಸವಾರರ ಪರದಾಟ ಭಗವಾನ್ ಅವರು ರಾಮ ಮಂದಿರ ಏಕೆ ಬೇಡ ಎಂಬ ವಿಮರ್ಶಾತ್ಮಕ ಲೇಖನಗಳ ಪುಸ್ತಕವನ್ನು ಪ್ರಕಟಿಸಿದ್ದರು. ಈ ಪುಸ್ತಕ ಹಿಂದು ಧರ್ಮದ ಧಾರ್ಮಿಕ ಭಾವನೆಗಳಿಗೆ ದಕ್ಕೆ ಬಂದಿದೆ ಎಂದು ಸಮೀಪದ ಇಕ್ಕೇರಿಯ ಮಹಾಬಲೇಶ್ವರ ಅವರು … Continue reading ‘ಸಾಹಿತಿ ಕೆ.ಎಸ್ ಭಗವಾನ್’ಗೆ ನಿರೀಕ್ಷಣಾ ಜಾಮೀನು ಮಂಜೂರು