SHOCKING NEWS: ವಾಮಾಚಾರ ಶಂಕೆ, ಒಡಿಶಾದಲ್ಲಿ ದಂಪತಿಗಳ ಹತ್ಯೆಗೈದ ದುಷ್ಕರ್ಮಿಗಳು | Couple Killed

ಕಿಯೋಂಜಾರ್(ಒಡಿಶಾ): ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ 45 ವರ್ಷದ ವ್ಯಕ್ತಿ ಮತ್ತು ಆತನ ಪತ್ನಿಯನ್ನು ಅಪರಿಚಿತ ದುಷ್ಕರ್ಮಿಗಳು ಕಡಿದು ಕೊಂದಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ವಾಮಾಚಾರ ನಡೆಸುವ ಸಲುವಾಗಿ ಈ ಜೋಡಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಭಾನುವಾರ ಬೆಳಗ್ಗೆ ದೈತಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರಸೂಲ್ ಜುಮುಕಿಪಾಟಿಯ ಸಾಹಿ ಗ್ರಾಮದ ಅವರ ಮನೆಯ ಹೊರಗೆ ರಕ್ತದ ಮಡುವಿನಲ್ಲಿ ದಂಪತಿಯ ಶವಗಳು ಪತ್ತೆಯಾಗಿವೆ. “ಹತ್ಯೆಯ ಹಿಂದೆ ವಾಮಾಚಾರದ ಶಂಕೆ ಇದೆ ಎಂದು ತೋರುತ್ತಿದೆ. ಈಗಾಗಲೇ ಒಬ್ಬ … Continue reading SHOCKING NEWS: ವಾಮಾಚಾರ ಶಂಕೆ, ಒಡಿಶಾದಲ್ಲಿ ದಂಪತಿಗಳ ಹತ್ಯೆಗೈದ ದುಷ್ಕರ್ಮಿಗಳು | Couple Killed