BREAKING NEWS: ಚಾಮರಾಜನಗರದ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಭ್ರಷ್ಟಾಚಾರ; ತನಿಖೆ ವರದಿ ಸಲ್ಲಿಸಿ ಐದು ತಿಂಗಳಾದರೂ ಕ್ರಮಕೈಗೊಳ್ಳದ ಜಿಲ್ಲಾಡಳಿತ

ಚಾಮನಗರ: ಜಿಲ್ಲೆಯ ಹನೂರು ತಾಲೂಕಿನಲ್ಲಿ ಕೋವಿಡ್‌ ಸೆಂಟರ್‌ ನಲ್ಲಿ ನಕಲಿ ಬಿಲ್‌ ಸೃಷ್ಟಿಸಿ ಲಕ್ಷಾಂತರ ಹಣ ದುರುಪಯೋಗ ಪಡೆಸಿಕೊಂಡಿರುವ ಆರೋಪ ಕೇಳಿಬಂದಿದೆ. ಜಾರಿಗೆಯಾದ 2.35 ಕೋಟಿ ಅನುದಾನದಲ್ಲಿ 33.67 ಲಕ್ಷ ದುರುಪಯೋಗ ಮಾಡಿಕೊಳ್ಳಲಾಗಿದೆ. JOB ALERT : ಬೆಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ |Bangalore University   ಇದೀಗ ಎಸಿ ನೇತೃತ್ವದ ತಂಡ ತನಿಖೆ ನಡೆಸಿ ಸಲ್ಲಿಸಿದ್ದ ವರದಿಯಲ್ಲಿ ಅಕ್ರಮ ಬಯಲಾಗಿದೆ. ವರದಿ ಸಲ್ಲಿಸಿ ಐದು ತಿಂಗಳಾದರೂ ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ. … Continue reading BREAKING NEWS: ಚಾಮರಾಜನಗರದ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಭ್ರಷ್ಟಾಚಾರ; ತನಿಖೆ ವರದಿ ಸಲ್ಲಿಸಿ ಐದು ತಿಂಗಳಾದರೂ ಕ್ರಮಕೈಗೊಳ್ಳದ ಜಿಲ್ಲಾಡಳಿತ