BIG NEWS: ‘ಅರಣ್ಯ ಕೈಗಾರಿಕಾ ನಿಗಮದ ಅಧಿಕಾರಿ ಬಿ.ಸಿ ಶಾಂತಕುಮಾರ್’ ವಿರುದ್ಧದ ‘ಭ್ರಷ್ಟಾಚಾರ ಆರೋಪ’ ಸಾಬೀತು

ಬೆಂಗಳೂರು: ರಾಜ್ಯದ ಅರಣ್ಯ ಕೈಗಾರಿಕಾ ನಿಗಮದ ಅಧಿಕಾರಿಯಾಗಿದ್ದಂತ ಬಿ.ಸಿ ಶಾಂತಕುಮಾರ್ ವಿರುದ್ಧ ಇಡಿ ದಾಖಲಾಗಿದ್ದಂತ ಪ್ರಕರಣದಲ್ಲಿ, ಇದೀಗ ಆರೋಪ ಸಾಭೀತಾಗಿದೆ. ಹೀಗಾಗಿ ಅವರ ವಿರುದ್ಧ ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ನಾಳೆ ಪ್ರಕಟಿಸೋ ಸಾಧ್ಯತೆ ಇದೆ. ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಅರಣ್ಯ ಅಭಿವೃದ್ಧಿ ನಿಗಮದ ಅಧಿಕಾರಿಯಾಗಿದ್ದಂತ ಬಿ.ಸಿ ಶಾಂತಕುಮಾರ್ ವಿರುದ್ಧ ಲೋಕಾಯುಕ್ತ ದೂರು ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಅವರ ವಿರುದ್ಧ ಕೇಸ್ ದಾಖಲಿಸಿತ್ತು. ‘ದೀಪಾವಳಿ ಹಬ್ಬ’ಕ್ಕೆ ಊರಿಗೆ ಹೋಗುವವರ ಗಮನಕ್ಕೆ: … Continue reading BIG NEWS: ‘ಅರಣ್ಯ ಕೈಗಾರಿಕಾ ನಿಗಮದ ಅಧಿಕಾರಿ ಬಿ.ಸಿ ಶಾಂತಕುಮಾರ್’ ವಿರುದ್ಧದ ‘ಭ್ರಷ್ಟಾಚಾರ ಆರೋಪ’ ಸಾಬೀತು