‘ಭ್ರಷ್ಟಾಚಾರಿಗಳಿಗೆ ರಾಜಕೀಯ ಮತ್ತು ಸಾಮಾಜಿಕ ರಕ್ಷಣೆ ನೀಡಬಾರದು’ : ವಿಜಿಲೆನ್ಸ್ ಜಾಗೃತಿ ಸಪ್ತಾಹದಲ್ಲಿ ಪ್ರಧಾನಿ ಮೋದಿ

ನವದೆಹುಲಿ : ಭ್ರಷ್ಟರನ್ನು ಯಾವುದೇ ಬೆಲೆ ತೆತ್ತಾದರೂ ತಪ್ಪಿಸಿಕೊಳ್ಳಲು ಬಿಡಬಾರದು. ಅವರಿಗೆ ರಾಜಕೀಯ ಮತ್ತು ಸಾಮಾಜಿಕ ರಕ್ಷಣೆ ನೀಡಬಾರದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.    ಕಾನೂನು ಪದವೀಧರರ ಗಮನಕ್ಕೆ: ಪ್ರಾಯೋಗಿಕ ತರಬೇತಿ ಕಾರ್ಯಕ್ರಮದಡಿ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಜಾಗೃತ ಆಯೋಗ ಆಯೋಜಿಸಿದ್ದ ವಿಜಿಲೆನ್ಸ್ ಜಾಗೃತಿ ಸಪ್ತಾಹದಲ್ಲಿ ಮಾನಾಡಿದ ಅವರು, ಭ್ರಷ್ಟಾಚಾರ ಒಂದು ದುಷ್ಟ ಕಾರ್ಯ, ನಾವು ಅದರಿಂದ ದೂರವಿರಬೇಕು. ಕಳೆದ 8 ವರ್ಷಗಳಲ್ಲಿ ಕೊರತೆ ಮತ್ತು ಒತ್ತಡ ಮೂಲಕ ಮಾಡಿದ … Continue reading ‘ಭ್ರಷ್ಟಾಚಾರಿಗಳಿಗೆ ರಾಜಕೀಯ ಮತ್ತು ಸಾಮಾಜಿಕ ರಕ್ಷಣೆ ನೀಡಬಾರದು’ : ವಿಜಿಲೆನ್ಸ್ ಜಾಗೃತಿ ಸಪ್ತಾಹದಲ್ಲಿ ಪ್ರಧಾನಿ ಮೋದಿ